ರಸ್ತೆ ಮಧ್ಯೆಯೇ ವಾಮಚಾರ ಮಾಡಿ ಮಾಡಿದ್ದೇನು…?
1 min readಚಿಕ್ಕಮಗಳೂರು : ೨೧ ನೇ ಶತಮಾನ ಕಳೆಯುತ್ತ ಬಂದರು ಕೆಲವರಿಗೆ ಇನ್ನೂ ವಾಮಚಾರದ ಗುಂಗು ಹೋದಂತೆ ಕಾಣುತ್ತಿಲ್ಲ. ಎಲ್ಲಿಬೇಕೆಂದರಲ್ಲಿ ವಾಮಚಾರ ಮಾಡುತ್ತಿದ್ದವರು ಇಂದು ರಸ್ತೆ ಮಧ್ಯೆಯೇ ವಾಮಾಚಾರ ಮಾಡುವ ಮೂಲಕ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಬರಗೇನಹಳ್ಳಿ ಬಳಿ ಘಟನೆ ನಡೆದಿದೆ. ರಂಗೇನಹಳ್ಳಿಯಿAದ ಬರಗೇನಹಳ್ಳಿಗೆ ಹೋಗುವ ರಸ್ತೆ ಮಧ್ಯೆ ವಾಮಚಾರ ಮಾಡಿದ್ದು ಕೋಳಿ, ನಿಂಬೆಹಣ್ಣು, ಮೊಟ್ಟೆ, ಹೊಸ ಬಟ್ಟೆ, ಅನ್ನ ಬಳಸಿ ಕೃತ್ಯ ಮಾಡಿದ್ದಾರೆ. ನಡುರಸ್ತೆಯಲ್ಲಿ ವಾಮಚರ ಮಾಡಿರುವುದನ್ನು ಕಂಡು ಜನರು ಬೆಸ್ತುಬಿದ್ದಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://www.youtube.com/channel/UCmBISI2sn_0gamb44UFj-vQ
Credits:
Music : latest 2020 6 different no copyright news background music, royalty free (black mart)
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g