May 14, 2024

MALNAD TV

HEART OF COFFEE CITY

ನಿವೃತ್ತ ನೌಕರರ ನಿರಾಶ್ರಿತ ಕೇಂದ್ರ ವಾಗಿರುವ ಕನ್ನಡ ಸಾಹಿತ್ಯ ಪರಿಷತ್ ಗೆ ಹೊಸಾ ಚೈತನ್ಯ ನೀಡುವುದು ಮುಖ್ಯ ಉದ್ದೇಶ : ರಾಜಶೇಖರ್ ಮುಲಾಲಿ

1 min read

ಚಿಕ್ಕಮಗಳೂರು : ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಾನೂ ಕೂಡಾ ಪ್ರಬಲ ಆಕಾಂಕ್ಷಿ ಎಂದು ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿ ಹೇಳಿದ್ದಾರೆ. ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ನಾನೊಬ್ಬ ಯುವಕನಾಗಿದ್ದ ಸಾಹಿತ್ಯ ಕ್ಷೇತ್ರದಲ್ಲಿ ದೂರ ದೃಷ್ಠಿ ಹೊಂದಿದ್ದೇನೆ, ಹೋರಾಟದ ಮೂಲಕ ಭ್ರಷ್ಟಾಚಾರ ನಿರ್ಮೂಲನೆ ನನ್ನ ಧೇಯ ಎಂದು ಹೇಳಿದರು. ನಿವೃತ್ತ ನೌಕರರ ನಿರಾಶ್ರಿತ ಕೇಂದ್ರ ವಾಗಿರುವ ಕ.ಸಾ.ಪ ಗೆ ಹೊಸಾ ಚೈತನ್ಯ ನೀಡುವುದು ಮುಖ್ಯ ಉದ್ದೇಶವಾಗಿದೆ, ಇಂದು ಮತಯಾಚನೆಗೆ ಚಿಕ್ಕಮಗಳೂರು ಜಿಲ್ಲೆ ಪ್ರವಾಸ ಮಾಡುತ್ತಿದ್ದು ತುಕ್ಕು ಹಿಡಿದಿರುವ ಗಂಜೀ ಕೇಂದ್ರದAತಾಗಿರುವ ಸಾಹಿತ ಪರಿಷತ್ ನ ಕಪ್ಪುಚುಕ್ಕೆ ಅಳಿಸಲು ಪ್ರಯತ್ನಿಸುತ್ತೇನೆ ಆದ್ದರಿಂದ ಸಮಸ್ತ ಕನ್ನಡ ಮತದಾರರು ಸರ್ವ ಸದಸ್ಯರು ಮತಚಲಾಯಿಸಿ ಗೆಲ್ಲಿಸಿ ಎಂದು ಮನವಿ ಮಾಡಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!