ಕಲಾವಿದರ ಹೆಸರಿನಲ್ಲಿ ನಕಲಿಗಳ ಪಾಲಾಗುತ್ತಿರುವ ಸಹಾಯ ಧನ : ನಿಜವಾದ ಕಲಾವಿದರಿಗೆ ಸಹಾಧನ ನೀಡಿ
1 min readಚಿಕ್ಕಮಗಳೂರು : ರಾಜ್ಯ ಸರ್ಕಾರವು ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಕಲಾವಿದರಿಗೆ ನೀಡುತ್ತಿರುವ ಧನ ಸಹಾಯವು ಧನ ಸಹಾಯಕ್ಕಾಗಿ ಹುಟ್ಟಿರುವ ಸಂಘ ಸಂಸ್ಥೆಗಳ ಪಾಲಾಗುತ್ತಿದೆ. ಈ ಧನ ಸಹಾಯವನ್ನು ಗ್ರಾಮೀಣ ಭಾಗದ ವೃತ್ತಿ ಕಲಾವಿದರಿಗೆ, ಬಡ ಕಲಾವಿದರಿಗೆ, ರಾಜ್ಯ ನಾಟಕ ಅಕಾಡೆಮಿ, ರಾಜ್ಯ ಜಾನಪದ ಅಕಾಡೆಮಿ, ಬೀದಿ ನಾಟಕ ಕಲಾವಿದರಿಗೆ ನೀಡಬೇಕೆಂದು ಜಿಲ್ಲಾ ಬೀದಿ ನಾಟಕ ಒಕ್ಕೂಟ ಹಾಗೂ ಶ್ರೀ ಶಿವಶಕ್ತಿ ವಿವಿಧ ಜಾನಪದ ಕಲಾ ಸಂಘದ ನೇತೃತ್ವದಲ್ಲಿ ಕಲಾವಿದರು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g