ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಶರ್ವ ವಿ ಸಂದೀಪ್ ಹೆಸರು ದಾಖಲು
1 min readಚಿಕ್ಕಮಗಳೂರು: ಕಾಫಿ ಕಣಿವೆಯ ಬಾಲಕ ತನ್ನ ಅಸಾಧಾರಣ ಪ್ರತಿಭೆಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾನೆ.
ತಾಲೂಕಿನ ವಳಗೇರಹಳ್ಳಿಯ ನೈಸರ್ಗಿಕ ಕೃಷಿಕ ವಿ.ಎನ್.ಸಂದೀಪ್ ಹಾಗೂ ಅರ್ಚನಾದಬ್ಬೆ ದಂಪತಿಯ ಪುತ್ರ ಶರ್ವ ವಿ.ಸಂದೀಪ್ ಕೇವಲ ೪ ವರ್ಷದ ಈತ ಕನ್ನಡ ಮತ್ತು ಇಂಗ್ಲೀಷ್ ವರ್ಣಮಾಲೆಯನ್ನು ಅಕ್ಷರ ಸಹಿತ ಹಾಗೂ ಇಂಗ್ಲೀಷ್ ಮತ್ತು ಕನ್ನಡದಲ್ಲಿ ದಿನ, ತಿಂಗಳು, ವಾರವನ್ನು ಪಠ ಪಠನೆ ಹೇಳುತ್ತಾನೆ.
೨೪ ವಾಹನಗಳು, ೩೫ ಕ್ಕೂ ಹೆಚ್ಚು ಕಾಡು ಮತ್ತು ನಾಡಿನ ಪ್ರಾಣಿಗಳು ೩೦ ತರಕಾರಿಗಳ ಹೆಸರನ್ನು ಹೇಳುವುದರ ಜೊತೆಗೆ ಕನ್ನಡ, ಇಂಗ್ಲೀಷ್ ಪದ್ಯಗಳನ್ನು ಸುಲಲಿತವಾಗಿ ಹಾಡುತ್ತಾನೆ. ಈಗ ಈತನ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g