ರೈತರ ಬದುಕನ್ನು ಹಾಳು ಮಾಡಿದ ಅಧಿಕಾರಿಗಳು
1 min read
ಚಿಕ್ಕಮಗಳೂರು : ರಾಷ್ಟ್ರೀಯ ಹೆದ್ದಾರಿಗಾಗಿ ರೈತರ ಫಲವತ್ತಾದ ಭೂಮಿಯಲ್ಲಿ ಮಣ್ಣನ್ನ ಅಗೆದ್ರು. ನಿಮ್ಮ ಜಮೀನಿಗೆ ಕೆರೆ ಅಂಗಳದ ಕಪ್ಪು ಅಥವ ಕೆಂಪು ಗೋಡು ಮಣ್ಣನ್ನ ತುಂಬಿಸ್ತೀವಿ ಅಂತ ರೈತ್ರಿಗೆ ಅಂಗೈಯಲ್ಲಿ ಆಕಾಶ ತೋರ್ಸಿದ್ರು. ಮಣ್ಣು ಅಗೆದ್ರು. ರೋಡು ಮಾಡಿದ್ರು. ವಿಶಾಲವಾದ ಹೆದ್ದಾರಿಯೂ ಆಯ್ತು. ಆದ್ರೆ, ರೈತ್ರು ಇಂಜಿನಿಯರ್ರು, ಕಂಟ್ರಾಕ್ಟ್ ದಾರರಿಗೆ ಮಣ್ಣು ಕೇಳಿದ್ರೆ ಸೋಮವಾರ, ಶುಕ್ರವಾರ, ನೆಕ್ಸ್ಟ್ ವೀಕ್, ನೆಕ್ಸ್ಟ್ ಮಂತು ಅಂತ ಕಥೆ ಹೇಳೋಕೆ ನಿಂತ್ರು. ಅನ್ನ ಬೆಳೆಯೋ ಜಮೀನು ಬರಡು ಭೂಮಿಯಾಯ್ತು. ಗುಂಡಿಯಾಗಿ ಕೆಸರು ನೀರು ನಿಲ್ತು. ಅತ್ತ ದುಡಿಮೆಯೂ ಇಲ್ಲ. ಇತ್ತ ಬೆಳೆಯೂ ಇಲ್ಲದಂತಾಯ್ತು ಅನ್ನದಾತನ ಬದುಕು. ಇದು ಕಾಫಿನಾಡ ಸರ್ಕಾರದ ಮಣ್ಣು ಮಾಫಿಯಾ ಕಥೆ……
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g