ಮಲ್ನಾಡ್ ಟಿವಿ ವರದಿಯ ಫಲಶೃತಿ ರಾತ್ರೋರಾತ್ರಿ ರಸ್ತೆ ಡಾಂಬರೀಕರಣ
1 min read
ಚಿಕ್ಕಮಗಳೂರು : ಕಾಮಗಾರಿ ನೆಪದಲ್ಲಿ ಉತ್ತಮ ರಸ್ತೆ ಹದಗೆಡಿಸಿದ ಅಧಿಕಾರಗಳ ವಿರುದ್ದ ಅಕ್ರೋಶ : ಶೀಘ್ರ ಡಾಂಬರಿಕರಣಕ್ಕೆ ಒತ್ತಾಯ ಎಂಬ ತಲೆ ಬರಹದಡಿ ನಿನ್ನೆ ನಿಮ್ಮ ಮಲ್ನಾಡ್ ಟಿ.ವಿ ಸುದ್ದಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಡಾಂಬರೀಕರಣ ಆರಂಭವಾಗಿದೆ. ಉತ್ತಮವಾಗಿದ್ದ ರಸ್ತೆಯನ್ನು ಕಿತ್ತು ಜಲ್ಲಿಕಲ್ಲು ಸುರಿದು ಎರಡು ತಿಂಗಳುಗಳೆ ಕಳೆದರು ಇನ್ನೂ ರಸ್ತೆ ಕಾಮಗಾರಿಗೆ ಮುಕ್ತಿ ದೊರೆಯದಿರುವುದು ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ. ಎಂದು ನಿನ್ನೆ ನಿಮ್ಮ ಮಲ್ನಾಡ್ ಟಿ.ವಿ ಸುದ್ದಿ ಪ್ರಸಾರ ಮಾಡಿದ ಪರಿಣಾಮದಿಂದಾಗಿ ರಾತ್ರೋ ರಾತ್ರಿ ಜಲ್ಲಿಕಲ್ಲು ರಸ್ತೆಗೆ ಡಾಂಬರೀಕರಣ ಆರಂಭವಾಗಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g