ಹರ್ ಘರ್ ತಿರಂಗಾ ಅಭಿಯಾನ ಹಿನ್ನೆಲೆ ತರೀಕೆರೆ ಯಲ್ಲಿ ಬೃಹತ್ ಕಾರ್ ಜಾಥಾ
1 min readಹರ್ ಘರ್ ತಿರಂಗಾ ಅಭಿಯಾನ ಹಿನ್ನೆಲೆ ತರಿಕೆರೆಯಲ್ಲಿ ಬೃಹತ್ ಕಾರ್ ಜಾಥಾ ಹಮ್ಮಿಕೊಳ್ಳಲಾಗಿತ್ತು. ತರೀಕೆರೆ ತಾಲೂಕಿನ ಲಿಂಗದದಳ್ಳಿ ಗ್ರಾಮದಿಂದ ತರೀಕೆರೆ ಪಟ್ಟಣ ಸೇರಿದಂತೆ ಬಾವಿಕೆರೆ ರಂಗೇನಹಳ್ಳಿ ಲಕ್ಕವಳ್ಳಿವರೆಗೂ ಹರ್ ಘರ್ ತಿರಂಗಾ ಅಭಿಯಾನದ ಜಾಥ ನಡೆಯಿತು. ತರೀಕೆರೆ ಶಾಸಕರಾದ ಡಿಎಸ್ ಸುರೇಶ ನೇತೃತ್ವದಲ್ಲಿ ನೂರಾರು ಕಾರುಗಳಿಗೆ ಮೆರವಣಿಗೆ ನಡೆಸಿ ಕಾರ್ಯಕರ್ತರು ಸಂಭ್ರಮಿಸಿದರು
ಸಾವಿರಾರು ಬಿಜೆಪಿ ಕಾರ್ಯಕರ್ತರು ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದ್ದು ಪಟಾಕಿ ಸೇರಿದಂತೆ ಪುಷ್ಪಾರ್ಚನೆ ಮಾಡುವ ಮೂಲಕ ಸಂಭ್ರಮಿಸಿದರು. ಇನ್ನೂ ರಸ್ತೆ ಉದ್ದಕ್ಕೂ ಸಾವಿರಾರು ಜನಸಾಮಾನ್ಯರು ಹರ್ ಘರ್ ತಿರಂಗಾ ಅಭಿಯಾನದಲ್ಲಿ ಪಾಲ್ಗೊಂಡು ಜಾಥಾ ಗೆ ಸ್ವಾಗತ ಕೋರಿದರು. ಹರ್ ಘರ್ ತಿರಂಗಾ ಅಭಿಯಾನ ಜಾಥಾ ಲಕ್ಕವಳ್ಳಿಯ ಸರ್ಕಲ್ ನಲ್ಲಿ ಅಂತ್ಯಗೊಡಿದ್ದು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g