ಕಾಳು ಮೆಣಸು ಕಳ್ಳತನ, ಆರೋಪಿಗಳ ಬಂಧನ
1 min readಮೂಡಿಗೆರೆ: ತಾಲೂಕಿನ ಮಾಗುಂಡಿಯ ಅವಂತಿ ಎಸ್ಟೇಟ್ನಲ್ಲಿ 500 ಕೆ.ಜಿ ಕಾಳು ಮೆಣಸು ಕಳ್ಳತನ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆವಂತಿ ಎಸ್ಟೇಟ್ ತೋಟದ ಮಾಲೀಕರು ಈ ಕುರಿತು ಬಾಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ರು. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಬಾಳೂರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ರೇಣುಕಾ ನೇತೃತ್ವದಲ್ಲಿ ಜಾಫರ್ ,ಮಹೇಶ್, ವೈಭವ್ ಕಾರ್ಯಾಚರಣೆನಡೆಸಿ ಆರೋಪಿಗಳಾದ ಮಹಲ್ಗೂಡ್ ನಿವಾಸಿಗಳಾದ ಬಾಬ್ಲ್ (ನವೀನ್ ಮಸ್ಕರೆನ್ಸ್), ವಿನ್ಸಿ (ವಿನ್ಸೆಂಟ್ ಮಸ್ಕರೆನ್ಸ್) ನಾಗರಾಜ ಎಂಬುವರನ್ನುಬಂಧಿಸಿದ್ದಾರೆ
ಬಂಧಿತರಿಂದ ಸುಮಾರು 150 ಕೆ.ಜಿ ಕಾಳುಮೆಣಸು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g