ಯತ್ನಾಳರಿಗೆ ಎಚ್ಚರಿಕೆ ನೀಡಿದ್ರ ಬಿ.ಜೆ.ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ…!
1 min readಚಿಕ್ಕಮಗಳೂರು : ಯಾವ ಸಂದರ್ಭದಲ್ಲಿ ಹೇಗೆ ಹೇಳಿಕೆ ಕೊಟ್ಟಿದ್ದಾರೊ ಗೊತ್ತಿಲ್ಲದೆ ನಾನು ಅರ್ಥೈಸೊಕೆ ಬರೋದಿಲ್ಲ, ಬಿ.ಜೆ.ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ರು.
ಸಿ.ಪಿ.ವೈ ಯತ್ನಾಳ್ ಹೇಳಿಕೆಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವು ಯಾವ ಕಾರಣಕ್ಕಾಗಿ ಹಾಗೆ ಹೇಳಿದ್ದಾರೆ ಎಂದು ತಿಳಿದು ಕೊಳ್ಳದೆ ಹೇಳಲು ಬರುವುದಿಲ್ಲ. ನಮಗೆ ಮೋದಿ ಮಾದರಿಯೇ ಒನ್ ಆಫ್ ದ ಬೆಸ್ಟ್ ಮಾಡಲ್. ಅದರಲ್ಲಿ ಅಭಿವೃದ್ಧಿ ಇದೆ. ದೂರ ದೃಷ್ಠಿ ಇದೆ. ಪ್ರಾಮಾಣಿಕತೆ ಇದೆ. ಟೀಕೆ ಮಾಡಿ ಯಾರು ಟೀಕೆಯ ಮೂಲಕವೇ ಯಶಸ್ಸು ಪಡೆಯಲು ಸಾಧ್ಯವಿಲ್ಲ. ಮೋದಿ ಮಾದರಿಯಲ್ಲಿ ರಾಜ್ಯದಲ್ಲೂ ಎಲ್ಲರೂ ಕೆಲಸ ಮಾಡಬೇಕು. ಕೆಲಸ ಮಾಡಿದವರನ್ನು ಯಾರು ವಿರೋದಿಸುತ್ತಾರೊ ಅವರು ದುರ್ಬಲರಾಗುತ್ತಾರೆ. ಎಲ್ಲ ವಿಚಾರವನ್ನು ಸಾರ್ವಜನಿಕವಾಗಿ ಹೇಳಲು ಬಯಸುವುದಿಲ್ಲ, ಪಕ್ಷದ ವೇದಿಕೆಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎನ್ನುವ ಮೂಲಕ ಸಿ.ಪಿ.ವೈ ಯತ್ನಾಳ್ ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಸರ್ಕಾರ ಮೋದಿ ಮಾದರಿಯಲ್ಲಿ ನಡೆಯಬೇಕು ಎನ್ನುವುದ ಎಲ್ಲರ ಅಪೇಕ್ಷೆ ಇದೆ. ರಾಜ್ಯದ ಉಸ್ತುವಾರಿ ಇರುವ ಅರುಣ್ ಸಿಂಗ್ರವರು ಗಮನಿಸುತ್ತಾರೆ ಎಂದು ಹೇಳಿದ್ರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://www.youtube.com/channel/UCmBISI2sn_0gamb44UFj-vQ
Credits:
Music : latest 2020 6 different no copyright news background music, royalty free (black mart)
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g