ಕುರಿಮರಿ ತಿಂದು ಮಲಗಿದ್ದ ಹೆಬ್ಬಾವು ಸೆರೆ, ಬೃಹತ್ ಹೆಬ್ಬಾವು ಕಂಡು ಬೆಚ್ಚಿ ಬಿದ್ದ ಕಾಫಿತೋಟದ ಮಾಲೀಕ!
1 min readಕುರಿಮರಿ ತಿಂದು ಮಲಗಿದ್ದ ಬೃಹತ್ ಹೆಬ್ಬಾವು ಸೆರೆ ಹಿಡಿದಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಉಳುವೆ ಗ್ರಾಮದಲ್ಲಿ ನಡೆದಿದೆ.ಉಳುವೆ ಗ್ರಾಮದ ರಘು ಅವರ ತೋಟದಲ್ಲಿ ಸುಮಾರು ಹತ್ತು ಅಡಿಗಳಿಗಿಂತಲೂ ಉದ್ದವಾದ ಹೆಬ್ಬಾವು, ಕುರಿಮರಿಯನ್ನು ತಿಂದು ಕಾಫಿತೋಟದಲ್ಲೇ ಮಲಗಿತ್ತು, ಇದನ್ನು ಗಮನಿಸಿದವರು ಉರಗ ತಜ್ಞ ಸ್ನೇಕ್ ಅರ್ಜುನ್ ಅವರಿಗೆ ವಿಷಯ ತಿಳಿಸಿ ಬರಮಾಡಿಕೊಂಡರು. ಹೀಗೆ ಮಲಗಿದ್ದ ಹೆಬ್ಬಾವನ್ನು ಸ್ನೇಕ್ ಅರ್ಜುನ್ ಅವರು ಸುರಕ್ಷಿತವಾಗಿ ಸೆರೆ ಹಿಡಿದು, ಕೆರೆಕಟ್ಟೆ ಅರಣ್ಯ ಪ್ರದೇಶಕ್ಕೆ ಬಿಟ್ಟರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g