ಬಿಳ್ಕೋಡುಗೆ ಸಮಾರಂಭ
1 min readಚಿಕ್ಕಮಗಳೂರು : ನಗರದ ಬಸನಳ್ಳಿಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆಂಜನೇಯ ಮತ್ತು ರಶ್ಮಿ D B ರವರಿಗೆ ಆತ್ಮೀಯವಾಗಿ ಬಿಳ್ಕೊಡುಗೆ ನೀಡಲಾಯಿತು. ಮುಖ್ಯ ಶಾಖ ಪ್ರಬಂಧಕರಾದ ಭೀಷ್ಮ ನವ ಲಾಲಿ ಪ್ರಬಂಧಕರಾದ ಗುರುಪ್ರಸಾದ್ ರುದ್ರಾಯ ಚಾರಿ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g