ತೊರೆದ ಜೀವಕ್ಕೆ ಆಶ್ರಯದಾತೆ
1 min readಚಿಕ್ಕಮಗಳೂರು : ಬೀದಿ ನಾಯಿಗಳಿಗೆ ಅನ್ನ ಹಾಕೋರ್ನ ನೋಡಿದ್ದೀರಾ…. ಹುಡುಕ್ಕೊಂಡ್ ಹೋಗಿ ಬಿಸ್ಕೆಟ್ ಹಾಕೋರ್ನೂ ನೋಡಿದ್ದೀರಾ…. ಅಪಘಾತವಾದಾಗ ಅಯ್ಯೋ ಅಂತ ಮರುಗೋರ್ನೂ ನೋಡಿದ್ದೀರಾ… ಆದ್ರೆ, ಅಪಘಾತವಾದ ನಾಯಿಗಳನ್ನೇ ತಂದು ಅಪರೇಷನ್ ಮಾಡಿಸಿ, ಚಿಕಿತ್ಸೆ ಕೊಡಿಸಿ ಸಾಕೋರ್ನಾ ನೋಡಿದ್ದೀರಾ… ಅಂತವರು ಯಾರಿಲ್ಲ ಅನ್ಸತ್ತೆ. ಇದ್ರು ತುಂಬಾ ಕಡಿಮೆ. ಮಾಡೋದು ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಕೆಲಸವಾದ್ರು ಬೀದಿನಾಯಿಗಳ ಆರೈಕೆಯನ್ನ ಇಂದಿಗೂ ಮರೆತಿಲ್ಲ. ಬಿಟ್ಟಿಲ್ಲ. ಅಪಘಾತವಾಗಿ ಈಗ್ಲೋ-ಆಗ್ಲೋ ಅಂತಿದ್ದ ಸುಮಾರು 125ಕ್ಕೂ ಹೆಚ್ಚು ಬೀದಿ ನಾಯಿಗಳನ್ನೇ ತಂದು ಚಿಕಿತ್ಸೆ ಕೊಡಿಸಿ ಚಿರತೆಯಂತೆ ಬೆಳೆಸುತ್ತಿದ್ದಾರೆ ಕಾಫಿನಾಡ ನಳಿನಾ ಡಿಸೋಜ. ಇದು ಸುಲಭದ ಕೆಲಸವಲ್ಲ. ಇಲ್ಲಿ ದುಡ್ಡಿಗಿಂತ ಪ್ರೀತಿ-ತಾಳ್ಮೆ ಮುಖ್ಯ. ಆ ಮಹಿಳೆ ಯಾರು ಅಂತೀರಾ…. ಈ ಸ್ಟೋರಿ ನೋಡಿ….
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g