ಕರಗಡ ಹೋರಾಟ ಸಮಿತಿಯ ಆರೋಪಕ್ಕೆ ಗ್ರಾಮಸ್ಥರು ಹೇಳಿದ್ದೇನು?
1 min readಚಿಕ್ಕಮಗಳೂರು : ಕರಗಡ ಏತ ನೀರಾವರಿ ಕಾಮಗಾರಿ ಕುರಿತು ಕರಗಡ ಕುಡಿಯುವ ನೀರು ಯೋಜನೆ ಹೋರಾಟ ಸಮಿತಿ ಆರೋಪ ಹಿನ್ನೆಲೆ ಇಂದು ನಗರದ ಪ್ರಸ್ ಕ್ಲಬ್ ನಲ್ಲಿ ಕರಗಡ ಗ್ರಾಮಸ್ಥರು ಸುದ್ದಿಗೋಷ್ಟಿ ನಡೆಸಿದರು.
ಕಳೆದ ಎರಡು ವರ್ಷದ ಹಿಂದೆ ನೀರು ತುಂಬಿಸಲು ಪ್ರಯತ್ನಿಸಿದರು, ನೀರು ತುಂಬಿರಲ್ಲಿಲ್ಲ. ಇದೀಗಾ ಸರಾಗವಾಗಿ ನೀರು ಬರುವಂತೆ ಶಾಸಕರು ಕೆಲಸ ಮಾಡಿಕೊಟ್ಟಿದ್ದಾರೆ. ಆರೋಪ ಮಾಡಿರುವವರು ರಾಜ್ಯಕೀಯ ಅಸ್ತಿತ್ವ ಉಳಿಸಿಕೊಳ್ಳಲು ಹಾಗೂ ನಾವು ಇದ್ದೇವೆ ಎಂದು ಹೇಳಿಕೊಳ್ಳಲು ಸುದ್ದಿಗೋಷ್ಟಿ ನಡೆಸಿ ಆರೋಪ ಮಾಡಿದ್ದಾರೆ. ಎಂದು ಕೆ.ಎಂ. ಸತ್ಯನಾರಾಯಣ ಆಗ್ರಹಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g