ಅವೈಜ್ಞಾನಿಕ ಟೋಲ್ ಗೇಟ್ ನಿರ್ಮಾಣ ವಿರೋಧಿಸಿ ಗ್ರಾಮಸ್ಥರಿಂದ ಪ್ರತಿಭಟನೆ
1 min readಅಜ್ಜಂಪುರ : ಅದು ದಿನನಿತ್ಯ ಸಾವಿರಾರು ಜನ ಓಡಾಡುವಂತಹ ಸ್ಥಳ. ದನಕರುಗಳ ಬಾಯಾರಿಕೆ ದಾಹ ನೀಗಿಸೋ ಕೆರೆ ಜಾಗ. ಪಕ್ಕದಲ್ಲೇ ದೇವಸ್ಥಾನ, ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸೋ ರಸ್ತೆ ಎಲ್ಲವೂ ಇರೋ ಜಂಕ್ಷನ್ ಪಾಯಿಂಟ್. ಅಂತಹ ಜಾಗದಲ್ಲಿ ಎಲ್ಲಾ ಕನೆಕ್ಷನ್ ಕಟ್ ಮಾಡಿ ದುಡ್ಡು ಸಂಗ್ರಹಿಸೋ ಪಾಯಿಂಟ್ ಮಾಡ್ತೀವಿ ಅಂತ ಸರ್ಕಾರದ ಪರವಾಗಿ ಗುತ್ತಿಗೆದಾರರು ಮಾರ್ಕ್ ಮಾಡಿದ್ದಾರೆ. ನಮ್ಮ ಜೀವ ಹೋದ್ರು ಈ ಸ್ಥಳದಲ್ಲಿ ದುಡ್ಡು ಎತ್ತುವಳಿ ಮಾಡೋಕೆ ನಾವು ಬಿಡಲ್ಲ ಅಂತಿದ್ದಾರೆ ಅನ್ನದಾತರು.. ಅಷ್ಟಕ್ಕೂ ಅದ್ ಯಾವ ಕಲೆಕ್ಷನ್ ಗೊತ್ತಾ… ಈ ಸ್ಟೋರಿ ನೋಡಿ…
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g