ಮೈದುಂಬಿ ಹರಿದ ಮದಗದ ಕರೆ
1 min readಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಜನಪದ ಪ್ರಸಿದ್ದ ಮಾಯದಂತೆ ಮಳೆ ಬಂತಣ್ಣ ಹಾಡಿನ ಮದಗದ ಕರೆ ಮೈದುಂಬಿ ಹರಿದ ಸಂಭ್ರಮ.
ಈಗೆ ದುಮ್ಮಕಿ ಹರಿಯುತ್ತಿರೋ ಜಲದಾರೆ.. ಪ್ರಕೃತಿ ಪ್ರಿಯರನ್ನ ಕಣ್ಮನ ಸೆಳೆಯತ್ತಿರೋ ಕರೆ.. ಮೈದುಂಬಿ ನಿಂತ ಕೆರೆಯ ಎದುರು ನಿಂತು ಸೆಲ್ಪಿ ಕ್ಲಿಕ್ಕಿಸುತ್ತಿರೋ ಜನರು … ತುಂಬಿ ತುಳುಕೋ ನೀರಿ ನಲ್ಲಿ ಈ ಜಾಡಿ ಸಂಭ್ರಮಿಸುತ್ತಿರೋ ಯುವಕ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g