ಕೊರೋನಾ ೨ನೇ ಅಲೆ ಹರಡುವಲ್ಲಿ ಜನಸಾಮಾನ್ಯರ ಬೇಜವಾಬ್ದಾರಿಯೇ ಕಾರಣ : ಸಂಸದೆ ಶೋಭಾ
1 min readಚಿಕ್ಕಮಗಳೂರು : ಸಂಸದೆ ಶೋಭಾ ಕರಂದ್ಲಾಜೆ ಅವರು ಇಂದು ನಗರ ಸಭೆಗೆ ಇಂದು ಭೇಟಿ ನೀಡಿ ಮಾಧ್ಯಮದವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್ ತಡೆಯ ಬಗ್ಗೆ ತೆಗೆದುಕೊಂಡಿರುವ ಕ್ರಮದ ಬಗ್ಗೆ ವಿವರಿಸಿದ್ರು.
ಕೊರೋನಾ ೨ ನೇ ಅಲೆ ಹರಡುವಿಕೆಯಲ್ಲಿ ಜನ ಸಾಮಾನ್ಯರ ಬೇಜವಾಬ್ದಾರಿಯು ಮುಖ್ಯ ಕಾರಣವಾಗಿದೆ. ರಾಜ್ಯ ಸರ್ಕಾರ ಕೋವಿಡ್ ೨ ನೇ ಅಲೆ ತಡೆಯುವಲ್ಲಿ ತಡವಾದರೂ ಈಗ ಅತ್ಯಂತ ಜರೂರು ಕ್ರಮಗಳನ್ನು ಅನುಸರಿಸುತ್ತಿದೆ. ಕುಂಭ ಮೇಳದಲ್ಲಿ ಉಡುಪಿ ಹಾಗೂ ಚಿಕ್ಕಮಗಳೂರಿನಿಂದ ಯಾರು ಭಾಗವಹಿಸಿಲ್ಲ. ಕೊರೋನಾ ೨ ನೇ ಅಲೆ ನಡುವೆ ನಡೆಯುತ್ತಿರುವ ಚುನಾವಣೆಗೆ ಚುನಾವಣಾ ಆಯೋಗದ ತೀರ್ಮಾನವಾಗಿದೆ ಎಂದು ಹೇಳಿದ್ರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g