ರಂಗೇರಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ : ಶಿವಾನಂದ ಸ್ವಾಮಿ ಪ್ರಬಲ ಆಕಾಂಕ್ಷಿಯಾಗಿ ಸ್ಪರ್ಧಾ ಕಣಕ್ಕೆ
ಮುಂಬರುವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೀಯ ಚುನಾವಣೆಗೆ ಮಾಜಿ ಕ.ಸಾ.ಪ ಕೋಶಾಧ್ಯಕ್ಷ ಶಿವಾನಂದ ಸ್ವಾಮಿ ಸಹ ಪ್ರಬಲ ಆಕಾಂಕ್ಷಿಯಾಗಿದ್ದಾರೆ, ಸಂಘಟನೆ ಹಿನ್ನೆಲೆಯಲ್ಲಿ ಇಂದು ನಗರದ ಸ್ಕೌಟ್ಸ್ ಭವನದಲ್ಲಿ ಸಮಾನ ಮನಸ್ಕರ ಸಭೆಯನ್ನು ನಡೆಸಲಾಯಿತು. ವಿವಿಧ ಕನ್ನಡ ಪರ ಹೋರಾಟಗಾರರು ಕ.ಸಾ.ಪ ಸದಸ್ಯರು ಹಿರಿಯ ಚಳುವಳಿಗಾರರು ಸಭೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾ ಕ.ಸಾ.ಪ ಅಧ್ಯಕ್ಷ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿಯಾಗಿ ಶಿವಾನಂದ ಸ್ವಾಮಿಯವರನ್ನು ಸಭೆಯಲ್ಲಿ ಸೂಚಿಸಲಾಯಿತು. ಇದಕ್ಕೆ ನೆರೆದಿದ್ದ ಎಲ್ಲರೂ ತಮ್ಮ ಒಪ್ಪಿಗೆಯನ್ನು ನೀಡಿದರು.
ಈ ವಿಡಿಯೋ ನಿಮಗೆ ಇಷ್ಟಾ ಆಗಿದ್ರೆ ದಯವಿಟ್ಟು ಲೈಕ್ ಮಾಡಿ. ಈ ವಿಡಿಯೋವನ್ನ ಶೇರ್ ಮಾಡಿ. ನಾವು ಅಪ್ಲೋಡ್ ಮಾಡುವ ಮತ್ತಷ್ಟು ವಿಡಿಯೋಗಳನ್ನು ನೋಡಲು ಮೇಲೆ ಕಾಣುವ ಕೆಂಪು ಬಣ್ಣದ SUBSCRIBE ಬಟನ್ ಮೇಲೆ ಕ್ಲಿಕ್ ಮಾಡಿ, ಪಕ್ಕದಲ್ಲಿರುವ ಗಂಟೆ ಚಿತ್ರವನ್ನು ಒತ್ತಿ.
ನಿಮ್ಮ ಮಲ್ನಾಡ್ ಟಿವಿಯನ್ನು Subscribe ಆಗಲೂ ಈ ಲಿಂಕ್ ಒತ್ತಿ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g