April 28, 2024

MALNAD TV

HEART OF COFFEE CITY

ಬಿಜೆಪಿ ಸರ್ಕಾರ ದೇಶವನ್ನು ಅಡಮಾನ ಇಡುತ್ತದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ತಿರುಗೇಟು

1 min read

ಚಿಕ್ಕಮಗಳೂರು : ದೇಶವನ್ನು ಬಿಜೆಪಿ ಸರ್ಕಾರ ಅಡಮಾನ ಇಡುತ್ತದೆ ಎಂಬ ಕಾಂಗ್ರೆಸ್ ವಕ್ತಾರ ಹೆಚ್.ಎಸ್ ಪುಟ್ಟಸ್ವಾಮಿ ಆರೋಪಕ್ಕೆ ಬಿಜೆಪಿ ಜಿಲ್ಲಾ ಮಾದ್ಯಮ ಪ್ರಮುಖ್ ಡಿ. ಸುಧೀರ್ ತಿರುಗೇಟು ನೀಡಿದ್ದಾರೆ.

ಪಕ್ಷದ ಕಛೇರಿ ಬಳಿ ಮಾತನಾಡಿದ ಅವರು ಹಿಂದಿನ ಕಾಂಗ್ರೆಸ್ ಸರ್ಕಾರ ಅಡಮಾನವಿಟ್ಟಿದ್ದ ಚಿನ್ನವನ್ನು ದೇಶಕ್ಕೆ ವಾಪಸ್ಸ್ ತಂದಿದ್ದು ವಾಜಪೇಯಿ ನೇತೃತ್ವದ ಸರ್ಕಾರ. ಇತಿಹಾಸ ಅರಿಯದೆ ಆರೋಪ ಮಾಡುವುದು ಕಾಂಗ್ರೆಸ್ ವಕ್ತಾರರಿಗೆ ಶೋಭೆ ತರುವುದಿಲ್ಲ ಎಂದು ಸುಧೀರ್ ಹೇಳಿದರು.

 

ಈ ವಿಡಿಯೋ ನಿಮಗೆ ಇಷ್ಟಾ ಆಗಿದ್ರೆ ದಯವಿಟ್ಟು ಲೈಕ್ ಮಾಡಿ. ಈ ವಿಡಿಯೋವನ್ನ ಶೇರ್ ಮಾಡಿ. ನಾವು ಅಪ್ಲೋಡ್ ಮಾಡುವ ಮತ್ತಷ್ಟು ವಿಡಿಯೋಗಳನ್ನು ನೋಡಲು ಮೇಲೆ ಕಾಣುವ ಕೆಂಪು ಬಣ್ಣದ SUBSCRIBE ಬಟನ್ ಮೇಲೆ ಕ್ಲಿಕ್ ಮಾಡಿ, ಪಕ್ಕದಲ್ಲಿರುವ ಗಂಟೆ ಚಿತ್ರವನ್ನು ಒತ್ತಿ.

ನಿಮ್ಮ ಮಲ್ನಾಡ್ ಟಿವಿಯನ್ನು Subscribe ಆಗಲೂ ಈ ಲಿಂಕ್ ಒತ್ತಿ https://www.youtube.com/channel/UCmBISI2sn_0gamb44UFj-vQ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!