ಕರೆಯಲಾರದ ಊರಿಗೆ ಹೋದವನ ಕೊನೆಯ ಕರೆ
1 min readಆ ಕುಟುಂಬ ತುಂಬಾ ಖುಷಿ ಖುಷಿಯಿಂದ ಇದ್ದ ಕುಟುಂಬ. ಬೆಂಗಳೂರಿನಲ್ಲಿ ಸುಂದರ ಜೀವನವನ್ನ ರೂಪಿಸಿಕೊಂಡಿದ್ದ ಕುಟುಂಬದ ಯಜಮಾನ ಮೊನ್ನೆಯಷ್ಟೇ ರಾಜಧಾನಿಯಿಂದ ಊರಿನತ್ತ ಪಯಣ ಬೆಳೆಸಿದ್ದ. ನಿನ್ನೆಯೂ ಕೆಲ ಸಂಬಂಧಿಕರ ಮನೆಗೆ ತೆರಳಿ, ಅದ್ಯಾಕೋ ಏನೋ ಮಧ್ಯರಾತ್ರಿ ಅದೊಂದು ನಾಲೆಯ ಬಳಿ ಕಾರು ಬಂದು ನಿಂತಿತ್ತು. ಮೊದಲೇ ಕುಟುಂಬದ ಜೊತೆ ಆತ್ಮಹತ್ಯೆಗೆ ನಿರ್ಧಾರ ಮಾಡಿದ್ದ ಯಜಮಾನ, ಕೊನೆ ಕರೆಯನ್ನ ಸಂಬಂಧಿಯೊಬ್ಬರಿಗೆ ಮಾಡಿದ್ದ. ಅದೇ ಲಾಸ್ಟ್, ಎಲ್ಲರೂ ಕಾರಿನೊಂದಿಗೆ ನೀರಿಗೆ ಬಿದ್ರು, ಆದ್ರೆ ಇಬ್ಬರು ಪವಾಡ ಸದೃಶ ರೀತಿಯಲ್ಲಿ ಅಪಾಯದಿಂದ ಪಾರಾದ್ರೆ, ಇನ್ನಿಬ್ಬರು ನೀರು ಪಾಲಾದ್ರು..
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g