ತಲೆ ನೋವು ಎಂದಿದ್ದಕ್ಕೆ ಮೈ ಮೇಲೆ ಬಾಸುಂಡೆ ಬರುವಂತೆ ಹೊಡೆದ ದೈಹಿಕ ಶಿಕ್ಷಕ
1 min read6 ನೇ ತರಗತಿ ವಿದ್ಯಾರ್ಥಿಗೆ ದೈಹಿಕ ಶಿಕ್ಷಕನೊಬ್ಬ ಮನಸ್ಸೋ ಇಚ್ಛೆ ಹೊಡೆದ ಘಟನೆ ಕೊಪ್ಪ ತಾಲೂಕಿನ ಬಂಡಿಗಡಿಯಲ್ಲಿ ನಡೆದಿದೆ.
ತಲೆನೋವು ಎಂದು ಹೇಳಿದ್ದಕ್ಕೆ ಮೈಮೇಲೆ ಬಾಸುಂಡೆ ಬರುವಂತೆ ಹಲ್ಲೆ ಮಾಡಿರುವುದು ಬಂಡೀಗಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ನಾಗರಾಜ್
ದೈಹಿಕ ಶಿಕ್ಷಕನಿಂದ ಹಲ್ಲೆಗೊಳಗಾದ ಬಾಲಕ 6 ನೇ
ತರಗತಿಯಲ್ಲಿ ಓದುತ್ತಿದ್ದು ಸರಿಯಾಗಿ ಬರೆಯಬೇಕು ಎಂಬ ಕಾರಣ ತಲೆಗೆ ಹೊಡೆಯಲಾಗಿತ್ತು ಇದರಿಂದ ಬಾಲಕ ತಲೆನೋವು ಎಂದು ಹೇಳಿದ್ದಕ್ಕೆ ಕಾಲಿಗೆ-ಬೆನ್ನಿಗೆ ಸಹಾ ಶಿಕ್ಷಕ ಹೊಡೆದಿದ್ದು ಬಾಲಕನ ಬೆನ್ನಿನ ಮೇಲೆ ಬಾಸುಂಡೆಗಳು ಬಿದ್ದಿವೆ ಇದೀಗ
ಶಿಕ್ಷಕನ ವಿರುದ್ಧ ಸ್ಥಳಿಯರು, ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದು ಆತನ ವಜಾಕ್ಕೆ ಆಗ್ರಹಿಸಿದ್ದಾರೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g