ಅಮೃತ್ ಮಹಾಲ್ ಕಾವಲ್ ಜಾಗ ಸರ್ವೇಯಾಗಲಿ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೆಗೌಡ ಒತ್ತಾಯ
1 min readಚಿಕ್ಕಮಗಳೂರು : ಅಮೃತ್ ಮಹಾಲ್ ಕಾವಲ್ ಜಾಗದ ಒತ್ತುವರಿಯನ್ನ ತೆರವು ಗೊಳಿಸುವಂತೆ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೆಗೌಡ ಒತ್ತಾಯಿಸಿದರು .
ನಗರದ ಪ್ರಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿಯ ಬಳಿಕ ಮಾತನ ಮಾಡಿದ ಎಸ್ ಎಲ್ ಭೋಜೆಗೌಡ. ರಕ್ಷಣೆ ಮಾಡಿ ಗೋವು ರಕ್ಷಿಸಿಲು ಅಮೃತ್ ಮಹಾಲ್ ಕಾವಲ್ ಜಾಗ ಇದೆ ಜೊತೆ ಅಮೃತ್ ಮಹಾಲ್ ತಳಿಯನ್ನ ರಕ್ಷಿಸಿಲು ಇರೋ ಜಾಗ ಆದ್ರೆ.. ಈ ಜಾಗ ಒತ್ತುವರಿಯಾಗಿದೆ. ಇದನ್ನ ಎಷ್ಟೆ ಪ್ರಭಾವಿ ವ್ಯಕ್ತಿ ಒತ್ತುವರಿ ಮಾಡಿದ್ದರು ತೆರವುಗಳಿಸ ಬೇಕು. ಜೊತೆಗೆ ಎಷ್ಟು ಅಮೃತ್ ಮಹಾಲ್ ಕಾವಲ್ ಜಾಗ ಇದೆ ಎಂದು ಸರ್ವೇಯಾಗಲಿ ಎಂದು ಜಿಲ್ಲಾಧಿಕಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೆಗೌಡ ಒತ್ತಾಯಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g