ಖಾಸಗಿ ಪತ್ರಿಕೆ ಒಂದು ಲಕ್ಷ ದಂಡ ವಿಧಿಸಿದ ಕೋರ್ಟ್
1 min readಚಿಕ್ಕಮಗಳೂರು : ಹಿರೇನಲ್ಲೂರು ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಲ್ಲಿ ನಡೆದಿದ್ದ ಅಕ್ರಮ ಕುರಿತು ಪ್ರಶ್ನಿಸಿ ದೂರನ ನೀಡಿ ಹಿನ್ನೆಲೆ ಸುನೀತ ಜಗದೀಶ್ ಎಂಬುವವರ ವಿರುದ್ದ ಖಾಸಗಿ ಪತ್ರಿಕೆ ಯೊಂದು ಮಾನಹಾನಿಯಾಗುವ ರೀತಿಯಲ್ಲಿ ಸುದ್ದಿ ಪ್ರಕಟಗೊಳಿಸಿತ್ತು. ಇದರ ವಿರುದ್ದ ಸಲ್ಲಿದ್ದ ದೂರಿಗೆ ಇದೀಗಾ ತೀರ್ಪು ಬಂದಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g