ದತ್ತ ಪಾದುಕೆ ಎದುರು ಕಾಳಿ ಸ್ವಾಮೀಜಿ ಧರಣಿ
1 min readಚಿಕ್ಕಮಗಳೂರು : ದತ್ತಪಾದುಕೆಗೆ ಋಷಿಕುಮಾರ ಸ್ವಾಮೀಜಿಗೆ ಪೂಜೆಗೆ ಅವಕಾಶ ನಿರಾಕರಣೆ ಹಿನ್ನೆಲೆ ದತ್ತಪೀಠದ ಗುಹೆಯೊಳಗೆ ಪಾದುಕೆ ಎದುರು ಕಾಳಿ ಸ್ವಾಮೀಜಿ ಧರಣಿ ನಡೆಸಿದ್ದಾರೆ.ಋಷಿಕುಮಾರ ಸ್ವಾಮೀಜಿಗೆ ದತ್ತ ಪಾದುಕೆಗೆ ಪೂಜೆಗೆ ಅವಕಾಶ ನಿರಾಕರಣೆ ಹಿನ್ನೆಲೆ ಪಾದುಕೆಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ದತ್ತ ಗುಹೆಯೊಳಗೆ ಕಾಳಿ ಸ್ವಾಮಿಗಳು ಭಜನೆ ನಡೆಸಿ ಮನವಿ ಮಾಡಿದ್ದಾರೆ. ಋಷಿಕುಮಾರ ಸ್ವಾಮೀಜಿಗೆ ಪೂಜೆಗೆ ಅವಕಾಶದ ಅನುಮತಿ ನೀಡುವವರೆಗೂ ಗುಹೆಯಿಂದ ಹೊರ ಹೋಗಲ್ಲ ಎಂದು ಕಾಳಿ ಸ್ವಾಮಿ ಪಟ್ಟು ಹಿಡಿದು ಧರಣಿ ನಡೆಸಿದರು
ಇಂದು ದತ್ತಪಾದುಕೆ ದರ್ಶನಕ್ಕೆ ಆಗಮಿಸಿದ್ದ ಶ್ರೀರಾಮಸೇನೆ ಕಾರ್ಯಕರ್ತರು ಗುಹೆಯೊಳಗೆ ಭಜನೆಗೆ ಕುಳಿತಿದ್ದ ಸ್ವಾಮೀಜಿಗೆ ಶ್ರೀರಾಮಸೇನೆ ಕಾರ್ಯಕರ್ತರು ಹಾಗು ಶ್ರೀ ರಾಮಸೇನೆ ರಾಜ್ಯ ಸಂಚಾಲಕ ಗಂಗಾಧರ ಕುಲಕರ್ಣಿ ಸಾಥ್ ನೀಡಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g