May 17, 2024

MALNAD TV

HEART OF COFFEE CITY

ಇದು ನರೇಂದ್ರ ಮೋದಿ ಜಮಾನ ಬಾಂಬ್ ಹಾಕುವ ಕಾಲ ಮುಗಿದಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ ….

1 min read

 

 

  1. ಚಿಕ್ಮಮಗಳೂರು : ಇದು ನರೇಂದ್ರ ಮೋದಿಯವರ ಜಮಾನ ಎಲ್ಲಿಂದಲೋ ಬಂದು ನಮ್ಮ ನಡುವೆಯೇ ಇದ್ದು ಬಾಂಬ್ ಹಾಕುವ ಕಾಲ ಮುಗಿದಿದೆ ಯಾರನ್ನೂ ಸರ್ಕಾರ ಬಿಡುವುದಿಲ್ಲ ಎಂದು ಚಿಕ್ಕಮಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿ ಕ್ರಿಯಿಸಿದ್ದಾರೆ.

 

ಭಟ್ಕಳ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಭಟ್ಕಳ ಪ್ರಕರಣ ಸರ್ಕಾರಕ್ಕೆ ಗೊತ್ತಾಗಿದೆ

ಪೊಲೀಸರು ಪ್ರಕರಣವನ್ನ ಅಂತಿಮಕ್ಕೆ ತೆಗೆದುಕೊಂಡು ಹೋಗಿ ಮುಟ್ಟಿಸುತ್ತಾರೆ. ಸ್ಯಾಟಲೈಟ್ ಕಾಲ್ ಎಲ್ಲಿಂದ ಬಂದರೂ ಐ.ಎನ್.ಎ. ಬಂದು ಪ್ರಕರಣವನ್ನ ಭೇದಿಸುತ್ತಾರೆ ಮೊದಲು ಈ ರೀತಿ ಆಗುತ್ತಿರಲಿಲ್ಲ, ಈಗ ಎಲ್ಲಾ ಬದಲಾಗಿದೆ ಎಲ್ಲಾ ತಂತ್ರ ಮುಗಿಸುವಂತಾ ಕಾರ್ಯ ಆಗುತ್ತೆ ಪೊಲೀಸರನ್ನ ಇನ್ನಷ್ಟು ಅಲರ್ಟ್ ಮಾಡ್ತೇವೆ ಯಾವುದೇ ವಿದ್ವಂಸಕ ಕೃತ್ಯ ನಡೆಯಲು ಬಿಡುವುದಿಲ್ಲ. ಜೊತೆಗೆ ಖಾತೆ ಹಂಚಿಕೆ ವಿಚಾರದಲ್ಲಿ

ಎಲ್ಲರ ಆಪೇಕ್ಷೆಯಂತೆ ಖಾತೆ ಹಂಚಲು ಸಾಧ್ಯವಿಲ್ಲ

ಇದರ ಬಗ್ಗೆ ಸಿಎಂ ಗಮನಕೊಟ್ಟು, ಸಮಸ್ಯೆ ಬಗೆಹರಿಸುತ್ತಾರೆ ಎಂದು‌ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ‌.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!