May 8, 2024

MALNAD TV

HEART OF COFFEE CITY

ರಾಷ್ಟ್ರ ಭಕ್ತರೇ ಇವರ ಟಾರ್ಗೆಟ್; ಮಾಜಿ ಸಚಿವ ಸಿ.ಟಿ.ರವಿ

1 min read

ಚಿಕ್ಕಮಗಳೂರು : ಎನ್ ಐ ಎ ತನಿಖೆಯಲ್ಲಿ ಚಿಕ್ಕಮಗಳೂರು ಬಿಜೆಪಿ ಕಚೇರಿ ಟಾರ್ಗೆಟ್ ವಿಚಾರ ಹಿನ್ನಲೆ ಯಾರು ರಾಷ್ಟ್ರ ಭಕ್ತರಾಗಿ ಕೆಲ್ಸ ಮಾಡ್ತಾರೆ ಅವರೇ ಇವರಿಗೆ ಟಾರ್ಗೆಟ್ ಆಗಿರುತ್ತಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮಮಿತ್ರರೊಂದಿಗೆ ಮಾತನಾಡಿದ ಅವರು ಯಾರು ರಾಷ್ಟ್ರ ಭಕ್ತರಾಗಿ ಕೆಲ್ಸ ಮಾಡ್ತಾರೆ ಅವರೇ ಇವರಿಗೆ ಟಾರ್ಗೆಟ್ ಆಗಿರುತ್ತಾರೆ. ಘೊರಿ, ಬಾಬರ್, ಟಿಪ್ಪು ಔರಂಗಜೇಬ್ ಅವರ ಅಜೆಂಡಾವನ್ನ ಇವರು ಮುಂದುವರೆಸುತ್ತಿರುವುದು. ಇವರ ಅಜೆಂಡಾ ಏನೂ ಹೊಸದೆನ್ನಲ್ಲ ಎಂದ ಅವರು ಅವರ ಅಜೆಂಡಾನೂ ಕೂಡ ಈ ದೇಶವನ್ನ ಇಸ್ಲಾಂ ಮಯ ಮಾಡುವುದಾಗಿತ್ತು. ಇವರ ಅಜೆಂಡಾನೂ ಅದೇ ಆಗಿದೆ ಅದರಲ್ಲಿ ವ್ಯತ್ಯಾಸವೇನಿಲ್ಲ ಎಂದರು.
ಗುರುಗೋವಿಂದ ಸಿಂಹ, ಪೃಥ್ವಿ ರಾಜಚೌಹಣ್, ರಾಣಾ ಪ್ರತಾಪ್ ಇಂತಹವರೆಲ್ಲ ಶತ್ರುಗಳನ್ನಾಗಿ ಹಾಗು ಶಿವಾಜಿ, ಮೈಸೂರು ಒಡೆಯ ಮನೆತನವನ್ನು ಶತ್ರುಗಳಾಗಿ ಕಾಣುತ್ತಿದ್ದರು. ಈಗ ಇವರಿಗೆ ಬಿಜೆಪಿ, ಅರ್.ಎಸ್. ಎಸ್ ಪ್ರಜಾಪ್ರಭುತ್ವ ಇರೋದ್ರಿಂದ ಈ ಸಂಘಟನೆಗಳು ಬಿಜೆಪಿ, ಅರ್.ಎಸ್. ಎಸ್ ನನ್ನ ಶತ್ರುಗಳಾಗಿ ಕಾಣುತ್ತಿದ್ದಾರೆ ಎಂದು ಹೇಳಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!