ಕಾಡನೆ ದಾಳಿಗೆ ಅರಣ್ಯ ರಕ್ಷಕ ಪುಟ್ಟರಾಜು ಸಾವು
1 min readಚಿಕ್ಕಮಗಳೂರು : ಕಾಡಾನೆ ತುಳಿದು ಆಲ್ದೂರು ವಲಯದ ಅರಣ್ಯ ರಕ್ಷಕ ಪುಟ್ಟರಾಜು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನಪ್ಪಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಕೆಳಗೂರು ಸಮೀಪದ ಚಿತ್ತುವಳ್ಳಿ ಬಳಿ ಕಾಡಾನೆ ಓಡಿಸುವಾಗ, ಆಲ್ದೂರು ವಲಯದ ಅರಣ್ಯ ರಕ್ಷಕ ಪುಟ್ಟರಾಜು ಮೇಲೆ ಏಕಾಎಕಿ ಕಾಡಾನೆ ದಾಳಿ ಮಾಡಿದೆ. ಇದರಿಂದ ಗಂಭೀರ ಗಾಯಗೊಂಡಿದ್ದ ಇವರನ್ನು ಆಸ್ಪತ್ರೆಗೆ ತರುವ ದಾರಿ ಮಧ್ಯೆ ನಿಧನರಗಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g