ಕಾಫಿ ತೋಟದ ಮಾಲೀಕರಿಗೆ ಬರೆ ಹಾಕಿತೆ ಅರಣ್ಯ ಇಲಾಖೆ…!
1 min readಚಿಕ್ಕಮಗಳೂರು : ಅವ್ರೆಲ್ಲಾ ತಲೆಮಾರುಗಳಿಂದ ಆ ಕಾಫಿ ಗಿಡಗಳನ್ನೇ ನಂಬಿ ಬದುಕು ಕಟ್ಟಿಕೊಂಡವರು. ನಾಲ್ಕೈದು ಅಡಿಯ ಕಾಫಿ ಗಿಡಗಳೇ ಅವರ ಬದುಕಿನ ಬಲ, ಆಧಾರ ಎಲ್ಲವೂ ಆಗಿದ್ವು. ಆದ್ರೀಗ, ಯಾವುವು ಮಧ್ಯಮ ವರ್ಗದ ಜನರ ಬದುಕಿನ ಬಲವಾಗಿದ್ವೋ ಅವುಗಳನ್ನೇ ಅರಣ್ಯ ಇಲಾಖೆ ಅಧಿಕಾರಿಗಳು ಕಡಿದು ನೆಲಕ್ಕುರುಳಿಸಿದ್ದಾರೆ. ಬರೀ ಕಡಿದು ಹಾಕಿದ್ದಲ್ಲದೆ ತಲೆತಲಾಂತರಗಳಿಂದ ಬದುಕಿದ್ದ ಜಾಗವನ್ನೇ ಖಾಲಿ ಮಾಡುವಂತೆ ವಾರ್ನಿಂಗ್ ಮಾಡಿದ್ದಾರೆ. ಅರಣ್ಯ ಅಧಿಕಾರಿಗಳ ಅಂಧ ದರ್ಬಾರ್ಗೆ ಆಕ್ರೋಶಗೊಂಡ ಹಳ್ಳಿಗರು ಮಾಡಿದ್ದೇನು ಗೊತ್ತಾ… ಈ ಸ್ಟೋರಿ ನೋಡಿ…..
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://www.youtube.com/channel/UCmBISI2sn_0gamb44UFj-vQ
Credits:
Music : latest 2020 6 different no copyright news background music, royalty free (black mart)
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g