May 4, 2024

MALNAD TV

HEART OF COFFEE CITY

ಕಾಫಿ ತೋಟದ ಮಾಲೀಕರಿಗೆ ಬರೆ ಹಾಕಿತೆ ಅರಣ್ಯ ಇಲಾಖೆ…!

1 min read

ಚಿಕ್ಕಮಗಳೂರು : ಅವ್ರೆಲ್ಲಾ ತಲೆಮಾರುಗಳಿಂದ ಆ ಕಾಫಿ ಗಿಡಗಳನ್ನೇ ನಂಬಿ ಬದುಕು ಕಟ್ಟಿಕೊಂಡವರು. ನಾಲ್ಕೈದು ಅಡಿಯ ಕಾಫಿ ಗಿಡಗಳೇ ಅವರ ಬದುಕಿನ ಬಲ, ಆಧಾರ ಎಲ್ಲವೂ ಆಗಿದ್ವು. ಆದ್ರೀಗ, ಯಾವುವು ಮಧ್ಯಮ ವರ್ಗದ ಜನರ ಬದುಕಿನ ಬಲವಾಗಿದ್ವೋ ಅವುಗಳನ್ನೇ ಅರಣ್ಯ ಇಲಾಖೆ ಅಧಿಕಾರಿಗಳು ಕಡಿದು ನೆಲಕ್ಕುರುಳಿಸಿದ್ದಾರೆ. ಬರೀ ಕಡಿದು ಹಾಕಿದ್ದಲ್ಲದೆ ತಲೆತಲಾಂತರಗಳಿಂದ ಬದುಕಿದ್ದ ಜಾಗವನ್ನೇ ಖಾಲಿ ಮಾಡುವಂತೆ ವಾರ್ನಿಂಗ್ ಮಾಡಿದ್ದಾರೆ. ಅರಣ್ಯ ಅಧಿಕಾರಿಗಳ ಅಂಧ ದರ್ಬಾರ್‌ಗೆ ಆಕ್ರೋಶಗೊಂಡ ಹಳ್ಳಿಗರು ಮಾಡಿದ್ದೇನು ಗೊತ್ತಾ… ಈ ಸ್ಟೋರಿ ನೋಡಿ…..

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://www.youtube.com/channel/UCmBISI2sn_0gamb44UFj-vQ

 

Credits:

Music : latest 2020 6 different no copyright news background music, royalty free (black mart)

 

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!