ಕೆರೆ ತಡೆಗೋಡೆ ಹೊಡೆದು ಜಮೀನಿಗೆ ನುಗ್ಗಿದ ನೀರು ಸಣ್ಣ ನೀರಾವರಿ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ
1 min readಭಾರೀ ಮಳೆ ಜಿಲ್ಲೆಯಾದ್ಯಂತ ಮುಂದುವರೆದಿದ್ದು ಮೂಡಿಗೆರೆ ತಾಲೂಕಿನ ಹಳುವಳ್ಳಿ ಊರು ಬಾಗಿಲು ಕೆರೆ ನಾಲೆಯ ನೀರು ಹರಿದು ಹತ್ತಾರು ಎಕರೆ ಜಮೀನು ಜಲಾವೃತವಾಗಿದೆ. ಕೆರೆಗೆ ಅಡ್ಡಲಾಗಿ ಕಟ್ಟಿದ್ದ ಒಂದು ಕೋಟಿ ವೆಚ್ಚದ ಸಿಮೆಂಟ್ ವಾಲ್ ಸಂಪೂರ್ಣ ಕಳಪೆಯಾಗಿದ್ದು ನೀರು ಜಮೀನುಗಳಿಗೆ ನುಗ್ಗಿ ಅಪಾರ ಬೆಳೆ ನಷ್ಟವಾಗಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g