ಪ್ರಕೃತಿ ವಿಕೋಪ ನಿರ್ವಾಹಣೆಗೆ ಜಿಲ್ಲಾಡಳಿತ ಸಜ್ಜು
1 min readಜಿಲ್ಲೆಯಲ್ಲಿ ಸಂಭವಿಸಿವ ಪ್ರಕೃತಿ ವಿಕೋಪ ಸಂಬಂಧಿಸಿದಂತೆ ಪಿಡಿಓ. ಇಂಜಿನಿಯರ್ ಸ್ಥಳೀಯವಾಗಿ ಜಾಗೃತರಾಗಿರವಂತೆ ಜಿಲ್ಲಾಡಳಿತ ಸೂಚಿಸಲಾಗಿದೆ. ಜಿಲ್ಲೆಯಲ್ಲಿ 47 ಸೂಕ್ಷ್ಮ ಗ್ರಾಮ ಪಂಚಾಯಿಗೆ ಬಗ್ಗೆ ಹೆಚ್ಚು ಗಮನ ಹರಿಸಲಾಗಿದೆ ಎಂದು ಜಿಲ್ಲಾ ಮುಖ್ಯಾ ನಿರ್ವಾಹಣಾಧಿಕಾರಿ ಜಿ .ಪ್ರಭು ತಿಳಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g