May 1, 2024

MALNAD TV

HEART OF COFFEE CITY

ದಿಶಾ ರವಿ ಬಂಧನ ಬೆಂಬಲಿಸಿದ ಕಾಂಗ್ರೆಸ್ ವಿರುದ್ಧ ಸಿ ಟಿ ರವಿ ವಾಗ್ದಾಳಿ

1 min read

ಚಿಕ್ಕಮಗಳೂರು : ಟೂಲ್ ಕಿಟ್ ಪ್ರಕರಣದಲದಲ್ಲಿ ಬಂದಿಸಲ್ಟಟ್ಟಿರುವ ಪರಿಸರ ಹೋರಾಟಗಾರ್ತಿ ದಿಶಾ ರವಿ ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್ಸಿಗರ ಮೇಲೆ ಸಿ ಟಿ ರವಿ ಹರಿಹಾಯ್ದಿದ್ದಾರೆ. ನಗರದ ಬಿಜೆಪಿ ಕಚೇರಿ ಬಳಿ ಮಾತನಾಡಿದ ಅವರು ದಿಶಾ ರವಿ ದೇಶದಲ್ಲಿ ಅರಾಜಕತೆ ಸೃಷ್ಠಿಸಿರುವ ಹಿನ್ನೆಲೆ ಬಂಧನವಾಗಿದ್ದು ಇಂತಹವರನ್ನು ಬೆಂಬಲಿಸಿ ಇಂಧಿರಾಗಾAಧಿ ರಾಜೀವ್ ಗಾಂಧಿಯವರನ್ನು ಕಳೆದುಕೊಂಡಿದೆ. ಈಗಲೂ ಇಂತಹ ಕೆಲಸ ಮಾಡಬೇಡಿ , ದೇಶದ ಅಖಂಡತೆಗೆ ಧಕ್ಕೆ ಬಂದರೆ ಯಾರನ್ನು ಕ್ಷಮಿಸುವುದಿಲ್ಲ ಎಂದು ಸಿ ಟಿ ರವಿ ಎಚ್ಚರಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!