ಬಿಟ್ಟಿ ಭಾಗ್ಯಗಳು ಫೇಲ್…ಮೋದಿ ಒಬ್ಬರೇ ಗ್ಯಾರೆಂಟಿ: ಟಿ. ರಾಜಶೇಖರ್
1 min readಚಿಕ್ಕಮಗಳೂರು: ಮೂರು ರಾಜ್ಯಗಳಲ್ಲಿ ಅಭೂತಪೂರ್ವ ಜಯಗಳಿಸಿರುವ ಬಿಜೆಪಿಗೆ ಈ ಫಲಿತಾಂಶ ಮುಂಬರುವ ಚುನಾವಣೆಗೆ ದಿಕ್ಸೂಚಿ ಎಂದು ಬಿಜೆಪಿ ಮುಖಂಡ ಟಿ. ರಾಜಶೇಖರ್ ಹೇಳಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಡದಲ್ಲಿ ಜಯಭೇರಿ ಬಾರಿಸಿದ ಬಿಜೆಪಿ ಮೂರು ರಾಜ್ಯಗಳ ಮತದಾರರಿಗೆ ಧನ್ಯವಾದ ಅರ್ಪಿಸಿದೆ. ಬಿಜೆಪಿ ನಾಯಕರು ನಾವು ಸೆಮಿಫೈನಲ್ಸ್ ಗೆದ್ದಿದ್ದೇವೆ. ಒಟ್ಟು ಮತದಾನದಲ್ಲಿ ಶೇಕಡಾ 55 ರಷ್ಟು ಬಿಜೆಪಿಗೆ ಬಿದ್ದಿದೆ, ಕರ್ನಾಟಕದ ಬಿಟ್ಟಿ ಭಾಗ್ಯಗಳು ಫೇಲ್ ಆಗಿದ್ದು ಜನ ಅದನ್ನು ರಿಜೆಕ್ಟ್ ಮಾಡಿದ್ದಾ ಮೋದಿ ಒಬ್ಬರೇ ಗ್ಯಾರೆಂಟಿ ಎಂದು ಮತಚಲಾಯಿಸಿದ್ದಾರೆ ಎಂದು ಬಿಜೆಪಿ ಮುಖಂಡ ಟಿ. ರಾಜಶೇಖರ್ ಹೇಳಿದ್ದಾರೆ, ಮುಂದಿನ ಲೋಕಸಭಾ ಚುನಾವಣೆ ಇದರಿಂದ ಚೈತನ್ಯ ಬಂದಿದ್ದು ಉತ್ತಮ ತಯಾರಿ ನಡೆಸಲು ಕಾರಣವಾಗಿದೆ ಎಂದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g