ಕೊಡಗು ಸೈನಿಕ ಅಶೋಕ್ ಮೇಲಿನ ಹಲ್ಲೆ ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ
1 min readಚಿಕ್ಕಮಳೂರು: ಕೊಡುಗು ಜಿಲ್ಲೆಯ ಬೋವಿಕೆರೆಯ ಸೈನಿಕ ಅಶೋಕ್ ಹಾಗೂ ಅವರ ಕುಂಟುಂಬದ ಮೇಲಿನ ಹಲ್ಲೆ ಖಂಡಿಸಿ ಜಿಲ್ಲಾ ಮಾಜಿ ಸೈನಿಕರ ಸಂಘದಿಂದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತ್ತು.
ಕೊಡುಗು ಜಿಲ್ಲೆಯ ಬೋವಿಕೆರೆಯ ಸೈನಿಕ ಅಶೋಕ್ ಹಾಗೂ ಅವರ ಕುಂಟುಂಬದ ಮೇಲೆ ಹಲ್ಲೆ ಹಾಗೂ ದರೋಡೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆ ಖಂಡಿಸಿ ರಾಜ್ಯಾಧ್ಯಂತ ಜಾಥಾ ಹಮ್ಮಿಕೊಂಡು ಹಾಗೂ ಜಿಲ್ಲಾ ಮಾಜಿ ಸೈನಿಕರಿಗೆ ಕಳೆದ 40 ವರ್ಷಗಳಿಂದ ಮಾಜಿ ಸೈನಿಕರಿಗೆ ಜಮೀನು ಹಂಚಿಕೆ ಮಾಡಿಲ್ಲ ಮುಂದಿನ ಮೂರು ತಿಂಗಳೊಗೆ ಜಮೀನು ಹಂಚಿಕೆ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಮಾಜಿ ಸೈನಿಕರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಲಾಯಿತ್ತು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g