ಪುನೀತ್ ಅಣ್ಣ ಶಿವಣ್ಣನವರ ಅಭಿಮಾನಿ, ಹತ್ತನೇ ಮೈಲಿಕಲ್ಲು ಎಂಬ ನಾಮಫಲಕ ಮಾಡಿಸಿದ ಕಾಫಿನಾಡು ಚಂದು
1 min readಚಿಕ್ಕಮಗಳೂರು : ಚಿಕ್ಕಮಗಳೂರು ತಾಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿ ಕಾಫಿನಾಡು ಚಂದು ಗ್ರಾಮಸ್ಥರೊಂದಿಗೆ ಸೇರಿ “ಪುನೀತ್ ಅಣ್ಣ ಶಿವಣ್ಣನವರ ಅಭಿಮಾನಿ, ಹತ್ತನೇ ಮೈಲಿಕಲ್ಲು ಮಲ್ಲಂದೂರು ಮುತ್ತೋಡಿ ಎಂಬ ನಾಮಫಲಕ” ಉದ್ಘಾಟನೆ ಮಾಡಿದ್ದಾರೆ. ಕಾಫಿಬೆಳೆಗಾರರಾದ ಮಲ್ಲೇಶ್ ಗೌಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಹಿಂದೆ ಕಾಫಿನಾಡು ಚಂದು ಯಾರು ಎಂದು ಯಾರಿಗೂ ತಿಳಿದಿರಲಿಲ್ಲ ಆದರೆ ಇಂದು ಕರ್ನಾಟಕಕ್ಕೆ ಹೆಸರುವಾಸಿಯಾಗಿದ್ದಾರೆ ಅವರಿಗೆ ದೇವರು ಇನ್ನೂ ಹೆಚ್ಚಿನ ಆರೋಗ್ಯ ಮತ್ತು ಅಭಿವೃದ್ಧಿ ಕೊಡಲಿ ಎಂದು ಶುಭಹಾರೈಸಿದರು.
ಕಾಫಿನಾಡು ಚಂದು ಅವರು ಮಾತನಾಡಿ ಚಿಕ್ಕಮಗಳೂರು ಮಾಜಿ ಶಾಸಕ, ಚಿಕ್ಕಮಗಳೂರು ಹಾಲಿ ಶಾಸಕ, ಬೇಲೂರು ಶಾಸಕ ಮಲ್ಲಂದೂರು ಮತ್ತು ಹತ್ತನೇ ಮೈಲಿಕಲ್ಲಿನ ಗ್ರಾಮಸ್ಥರು, ಮತ್ತು ಇಡೀ ಕರ್ನಾಟಕದ ಜನತೆಯ ಬೆಂಬಲದೊಂದಿಗೆ, ವಿಶೇಷವಾಗಿ ಪುನೀತ್ ರಾಜಕುಮಾರ್ ಮತ್ತು ಶಿವರಾಜ್ ಕುಮಾರ್ ಅಣ್ಣ ಅವರ ಬೆಂಬಲದೊಂದಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದೆವೆ ಎಂದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g