May 15, 2024

MALNAD TV

HEART OF COFFEE CITY

ಹಳ್ಳದ ಮಧ್ಯೆ ಇರುವ ಗ್ರಾಮಕ್ಕೆ ಸೇತುವೆಯಾಗುವುದೆ ಸರ್ಕಾರ : ಸೇತುವೆ ನಿರೀಕ್ಷೆಯಲ್ಲಿ ಗ್ರಾಮದ ಜನ

1 min read

ಮೂಡಿಗೆರೆ : ಯಾರಿಗೆ ಬಂತು, ಎಲ್ಲಿಗೆ ಬಂತು 47 ಸ್ವಾತಂತ್ರ್ಯ. ಜನನಾಯಕರಿಗೆ, ಅಧಿಕಾರಿಗಳಿಗೆ ದುಡ್ ಮಾಡೋಕ್ ಬಂತು ಗಾಂಧಿ ಕೊಡ್ಸಿದ್ ಸ್ವಾತಂತ್ರ್ಯ. ಹೌದು, ಮಲೆನಾಡಿನ ಕೆಲ ಕುಗ್ರಾಮಗಳ ಪರಿಸ್ಥಿತಿ ಕಂಡ್ರೆ ಇಂತದ್ದೊಂದು ಜಿಜ್ಞಾಸೆ ಕಾಡ್ದೆ ಇರಲ್ಲ. ಯಾಕಂದ್ರೆ, ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದ್ರು ಗ್ರಾಮಕ್ಕೆ ಓಡಾಡೋಕೆ ರಸ್ತೆ ಇಲ್ಲ. ಸ್ವಾತಂತ್ರ್ಯ ಬಂದಾಗಿನಿಂದಲೂ ಇವ್ರಿಗೆ ಹಳ್ಳವೇ ದಾರಿ. ಬೇಡದ ರೀತಿ, ಮಾಡದ ಮನವಿ ಎರಡೂ ಉಳಿದಿಲ್ಲ. ಪ್ರಯೋಜನವೂ ಏನಿಲ್ಲ. ಬೆಳಗ್ಗೆಮಧ್ಯಾಹ್ನರಾತ್ರಿ ಅನ್ನಂಗಿಲ್ಲ. ಅಗತ್ಯವಿದ್ರೆ ಹೊತ್ತಲ್ಲದ ಹೊತ್ತಲ್ಲೂ ಇದೇ ದಾರಿ. ಇದು ಮಲೆನಾಡ ನತದೃಷ್ಟ ಗ್ರಾಮದ ಕಥೆವ್ಯಥೆ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!