ಸೇವೆ ಹಾಗೂ ಸಮರ್ಪಣೆ ಹೆಸರಿನಲ್ಲಿ ಲಸಿಕೆ ಅಭಿಯಾನ
1 min readಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಹಿನ್ನೆಲೆ ನಾಳೆ ಚಿಕ್ಕಮಗಳೂರು ನಗರದಲ್ಲಿ ಸೇವೆ ಹಾಗೂ ಸಮರ್ಪಣೆ ಹೆಸರಿನಲ್ಲಿ ಅಭಿಯಾನ ಕಾರ್ಯಕಮಕ್ಕೆ ಆಯೋಜನೆಮಾಡಲಾಗಿದೆ.
ಈ ಕುರಿತು ನಗರದ ಪ್ರಸ್ ಕ್ಲಬ್ ನಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಜಿಲ್ಲಾ ವಕ್ತಾರ ವರಸಿದ್ದಿ ವೇಣುಗೋಪಾಲ್ . ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಹಿನ್ನೆಲೆ ಸೇವೆ ಮತ್ತು ಸಮರ್ಪಣೆ ಹೆಸರಿನಲ್ಲಿ ನಾಳೆ ದೇಶದಲ್ಲಿ 5 ಕೋಟಿ ಲಸಿಕೆ ಅಭಿಯಾನ ಕಾರ್ಯಕಮ ಚಾಲನೆ ನೀಡಲಿದ್ದಾರೆ. ಸೆಪ್ಟಂಬರ್ 17 ರಿಂದ ಅಕ್ಟೋಬರ್ 7 ವರೆಗೆ ಒಟ್ಟು 20 ದಿನಗಳ ಕಾಲ ಆಚರಣೆ ನಡೆಸಲಿದ್ದು
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g