ಉತ್ತರನ ಪೌರುಷ ತೋರಿಸಿದ್ದವರ ನೋಡಿದ್ದೇನೆ..!
1 min readಅಯ್ಯನ ಕೆರೆ. ಬದ್ದತೆ ಬಗ್ಗೆ ಮಾತನಾಡಿ ಉತ್ತರನ ಪೌರುಷ ತೋರಿಸಿ ರಾತ್ರೋ ರಾತ್ರಿ ಕಾವೇರಿ ಗೇಟ್ ಓಪನ್ ಮಾಡಿ ನೀರು ಬಿಟ್ಟಿರೋದನ್ನ ನೋಡಿದ್ದೇನೆ, ನಾನು ಉತ್ತರನ ಪೌರುಷ ತೋರಿಸೋನಲ್ಲ ಎಂದು ಕಾವೇರಿ ನೀರು ಹಂಚಿಕೆ ವಿಚಾರವಾಗಿ ಶಾಸಕ ಸಿಟಿ ರವಿ ಪ್ರತಿಕ್ರಿಯಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g