May 15, 2024

MALNAD TV

HEART OF COFFEE CITY

ಕುರ್ಚಿ ಗಲಾಟೆಯಲ್ಲಿರುವ ರಾಜ್ಯ ಸರ್ಕಾರಕ್ಕೆ ಕಿವಿ ಹಿಂಡಿದ ಮೇಸ್ಟ್ರು

1 min read

ಚಿಕ್ಕಮಗಳೂರು : ಸುದ್ದಿಗಾರೊಂದಿಗೆ ಮಾತನಾಡಿದ ವೈ.ಎಸ್.ವಿ ದತ್ತ, ನಿಮ್ಮ ಜಗಳಗಳು ಏನೆ ಇರಲಿ, ಕರೋನದಿಂದ ಜನರು ಸಾಯುತ್ತಿದ್ದಾರೆ. ನಾನು ರಾಗಿ ಫೆಡರೇಷನ್‌ಗೆ ಹೋಗಿದ್ದೆ. ಅವರು ಹೇಳುತ್ತಾರೆ 790 ಕೋಟಿ ರೂಪಾಯಿ ಕೊಡಬೇಕು. ರೈತರು ಸಂಕಷ್ಟದಲ್ಲಿದ್ದಾರೆ. ಕರೋನ ಸೋಂಕಿನ 3 ನೇ ಅಲೆ ಬರುತ್ತಿದೆ. ಏನು ಮಾಡದಪ್ಪ, ಏನು ಗತಿ ಬಂದಿದೆ ಇದರ ಬಗ್ಗೆ ಬಿಟ್ಟು ಅವರು ಮಖ್ಯಮಂತ್ರಿ ಇವರು ಮುಖ್ಯಮಂತ್ರಿ ಅಂತ ಹೇಳುತ್ತ, ಇವ್ರು ಬಿಟ್ಟು  ಅವ್ರು ಬಿಟ್ಟು ಅರ‍್ಯಾರು ಎಂದು ಚೆಲ್ಲಾಟ ಆಡುತ್ತಾ ಕುಳಿತಿದ್ದಾರೆ. ಆಡಳಿತ ಯಂತ್ರ ಕುಸಿದಿದೆ. ಇಂತಹ ಸಂದರ್ಭಗಳ ದುರುಪಯೋಗವನ್ನು ಅಧಿಕಾರಿಗಳು ಮಾಡಿಕೊಳ್ಳುತ್ತಾರೆ. ಅವರಿಗೆ ಸುಗ್ಗಿ ಶಿವರಾತ್ರಿ. ಸತ್ತೊಗೊರು ಜನ. ನನಗೆ ಬಂದ ಮಾಹಿತಿ ಪ್ರಕಾರ ಎರಡು ತಿಂಗಳ ಕೆಳಗೆ ಆರ್‌ಎಸ್‌ಎಸ್‌ನ ಒಂದು ಅಂಗ ಈ ತರಹದ ಸೂಚನೆ ಕೊಟ್ಟಿದೆ. ಬಿ.ಜೆ.ಪಿ ಹಾಗೂ ಕಾಂಗ್ರೆಸ್ ಪಕ್ಷಗಳೆರಡರಲ್ಲೂ ಆಂತಕರಿಕ ಕಲಹಗಳಿವೆ. ರಾಷ್ಟಿçÃಯ ಪಕ್ಷಗಳಲ್ಲಿ ನಡೆಯುತ್ತಿರುವ ಬಿಕ್ಕಟ್ಟುಗಳು ಪ್ರಾದೇಶಿಕ ಪಕ್ಷಗಳಿಗೆ ವರದಾನವಾಗಿದೆ ಎಂದು ಹೇಳಿದರು.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://www.youtube.com/channel/UCmBISI2sn_0gamb44UFj-vQ

 

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

https://drive.google.com/file/d/1NAncco3HJMY9rgMxE4KXBh69G-O67_A_/view?usp=sharing

 

Credits:

Music : latest 2020 6 different no copyright news background music, royalty free (black mart)

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!