ಭೂದಾನ ಮಾಡಿದ ಜಾಗ ಮೋಜು ಮಸ್ತಿ ತಾಣಕ್ಕೆ ವಿರೋಧ
1 min readಚಿಕ್ಕಮಗಳೂರು : ಸರ್ಕಾರಿ ಶಾಲೆಯ ಅಭವೃದ್ಧಿಗಾಗಿ ಭೂ ದಾನ ಮಾಡಿದ್ದ ಭದ್ರಾ ಅಭಯಾರಣ್ಯ ಪಕ್ಕದಲ್ಲಿರುವ ಜಾಗವನ್ನು ಅರಣ್ಯ ಇಲಾಖೆಯ ನೇಚರ್ ಕ್ಯಾಂಪ್ ಮಾಡಲು ನೀಡಬಾರದೆಂದು ಡಿ.ಎಸ್.ಎಸ್ ಮುಖಂಡ ದಂಟರಮಕ್ಕಿ ಶ್ರೀನಿವಾಸ್ ಒತ್ತಾಯಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g