ದೇಶವನ್ನು ಖಾಸಗಿಯವರಿಗೆ ಅಡಮಾನವಿಡುತ್ತಿದ್ದಾರೆ ಸಂದೀಪ್ ಆರೋಪ
1 min read
ದೇಶವನ್ನು ಆಳುತ್ತಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶವನ್ನು ಖಾಸಗಿಯವರಿಗೆ ಅಡಮಾನ ಮಾಡಲು ಹೊರಟಂತಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಬಿ.ಎಂ ಸಂದೀಪ್ ಆರೋಪಿಸಿದ್ದಾರೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದ ರಾಷ್ಟ್ರೀಕೃತ ಬ್ಯಾಂಕ್ಗಳ ಒಡೆತನವನ್ನು ಕೆಲವೇ ಕೆಲವು ಬಂದವಾಳಶಾಹಿ ವ್ಯಕ್ತಿಗಳ ಕೈಗೆ ನೀಡುತ್ತಿದ್ದಾರೆ. ಪೆಟ್ರೋಲ್ ಒಡೆತನವನ್ನು ಅದಾನಿ, ಅಂಬಾನಿ ಕೈಗೆ ನೀಡುತ್ತಿರುವುದು ದುರಂತವಾಗಿದೆ. ಇದರ ವಿರುದ್ದ ದೇಶದ ಜನ ಪಕ್ಷಾತೀತರಾಗಿ ಹೋರಾಡಬೇಕೆಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಐಟಿ ವಿಭಾಗದ ಕಾರ್ತಿಕ್ ಚೆಟ್ಟಿಯಾರ್, ನಯಾಜ್, ರಾಮಚಂದ್ರ ಮುಂತಾದವರು ಉಪಸ್ಥಿತರಿದ್ದರು
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g