May 2, 2024

MALNAD TV

HEART OF COFFEE CITY

ಸಾಣೇಹಳ್ಳಿ ಶಿವ ಸಂಚಾರದಿಂದ ಜನವರಿ 24 ಹಾಗೂ 25 ರಂದು ನಾಟಕ ಪ್ರದರ್ಶನ

1 min read

ಸಾಣೇಹಳ್ಳಿ ಶಿವ ಸಂಚಾರ ಪ್ರದರ್ಶನವು ಹೇಮಂತ ರಂಗದ ಮೂಲಕ ನಗರದ ಕುವೆಂಪು ಕಲಾ ಮಂದಿರದಲ್ಲಿ ಜನವರಿ 24 ಮತ್ತು 25 ರಂದು ನಡೆಯಲಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಎಚ್.ಎಂ ನಾಗರಾಜರಾವ್ ಕಲ್ಕಟ್ಟೆ ರವರು ಹೇಳಿದ್ರು. ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು ವಿಶ್ವಮಾನವ ಎಜುಕೇಶನ್ ಸೊಸೈಟಿ, ಕಲಾ ಸೇವಾ ಸಂಘ, ಬಸವ ತತ್ವ ಪೀಠ, ಕಲ್ಕಟ್ಟೆ ಪುಸ್ತಕದ ಮನೆ, ಕಲ್ಯಾಣ ನಗರ ಸಾಹಿತ್ಯ ವೇದಿಕೆ, ಇವರುಗಳ ಸಹಯೋಗದಲ್ಲಿ ಜನವರಿ 24 ರಂದು “ಡೋಹರ ಕಕ್ಕಯ್ಯ” ಹಾಗೂ ಜನವರಿ 25 ರಂದು “ಜೀವ ಇದ್ದರೆ ಜೀವನ” ನಾಟಕಗಳ ಪ್ರದರ್ಶನ ಆಯೋಜಿಸಲಾಗಿದೆ ಎಂದು ಹೇಳಿದ್ರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!