ಈರುಳ್ಳಿ ಬೆಲೆ ಕುಸಿತ ರೈತರಿಗೆ ಕಣ್ಣೀರು: ಎರಡು ಎಕರೆ ಈರುಳ್ಳಿ ಬೆಳೆ ಮೇಲೆ ಟ್ರ್ಯಾಕ್ಟರ್ ಚಲಾಯಿಸಿ ಬೆಳೆ ನಾಶ
1 min readಚಿಕ್ಕಮಗಳೂರು : ಈರುಳ್ಳಿ ಬೆಲೆ ಕುಸಿತ ಹಿನ್ನೆಲೆ ಎರಡು ಎಕರೆ ಈರುಳ್ಳಿ ಬೆಳೆ ಮೇಲೆ ರೈತ ಟ್ರ್ಯಾಕ್ಟರ್ ಚಲಾಯಿಸಿ ಬೆಳೆ ನಾಶ ಮಾಡಿರೋ ಘಟನೆ ಅಜ್ಜಂಪುರ ತಾಲೂಕಿನ ಗೊಂಡದಹಳ್ಳಿಯಲ್ಲಿ ಘಟನೆ
ಅಜ್ಜಂಪುರ ತಾಲೂಕಿನ ಗೊಂಡದಹಳ್ಳಿಯಲ್ಲಿರೈತ ದೇವರಾಜ್ ಸ್ವಂತ ಜಮೀನಿನಲ್ಲಿ ಬೆಳೆದಿದ್ದ ಎರಡು ಎಕರೆ ಈರುಳ್ಳಿ ಬೆಳೆಯನ್ನ ಟ್ರಾಕ್ಟರ್ ಚಲಾಯಿಸಿ ಬೆಳೆ ನಾಶ ಮಾಡಿ ಈರುಳ್ಳಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹ ಈರುಳಿ ದರ ಮಾರುಕಟ್ಟೆಯಲ್ಲಿ ನಿರಂತರವಾಗಿ ಇಳಿಕೆ ಕಂಡ ಹಿನ್ನೆಲೆ ಈರುಳ್ಳಿ ಬೆಳೆದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಉತ್ತಮ ಬೆಲೆ ನಿರೀಕ್ಷೆಯಲ್ಲಿ ಸಾಲ- ಸೂಲ ಮಾಡಿ ಅನೇಕ ರೈತರು ಈರುಳ್ಳಿ ಬೆಳೆದಿದ್ದರು ಆದರೆ ಈರುಳ್ಳಿ ಬೆಲೆ ಇಳಿಕೆಯಿಂದ ರೈತರು ಕಣ್ಣೀರು ಹಾಕುವಂತಾಗಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g