ಕೊರೋನ ಸಮಯದಲ್ಲಿ ಮುಷ್ಕರ ಬೇಡ : ಕೆ.ಎಸ್.ಆರ್.ಟಿ.ಸಿ ನೌಕರರಲ್ಲಿ ಚಂದ್ರಪ್ಪ ಮನವಿ
1 min readಕೆ.ಎಸ್.ಆರ್.ಟಿ.ಸಿ. ಈಗಾಗಲೇ ನಷ್ಟದಲ್ಲಿದ್ದು, ಕೊರೋನಾ ಸಮಯದಲ್ಲಿ ಸಾರಿಗೆ ನೌಕರರು ಮುಷ್ಕರ ಮಾಡುವುದು ಸೂಕ್ತವಲ್ಲ, ದಯಮಾಡಿ ಮುಷ್ಕರವನ್ನು ವಾಪಸ್ಸು ಪಡೆಯಿರಿ ಎಂದು ಕೆ.ಎಸ್.ಆರ್.ಟಿ.ಸಿ ನಿಗಮ ಅಧ್ಯಕ್ಷ ಚಂದ್ರಪ್ಪ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳಿಗೆ ಮನವಿ ಮಾಡಿದರು. ಕೋವಿಡ್ ನಿರ್ವಹಣೆಯ ಪ್ರಯುಕ್ತ ಎಲ್ಲಾ ವಿಭಾಗಿಯ ಕೇಂದ್ರಗಳಲ್ಲೂ ನಷ್ಟ ಅನುಭವಿಸುತ್ತಿದೆ. ಒಂದು ವೇಳೆ ಮುಷ್ಕರ ನಡೆಸುವುದಾದ್ರೆ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಖಾಸಗಿ ಬಸ್ಗಳು ರಸ್ತೆಗಿಳಿಯುತ್ತವೆ. ಈಗಾಗಲೇ ನೌಕರರ ೮ ಬೇಡಿಕೆಗಳನ್ನು ಏಡೇರಿಸಿದ್ದೇವೆ. ನೌಕರರ ಬೇಡಿಕೆ ಒಂದೇ ೬ ನೇ ವೇತನ ಜಾರಿಕೊಳಿಸಬೇಕು ಎಂದು. ಆದರೆ ಈ ಸಂಕಷ್ಟದ ಸಮಯದಲ್ಲಿ ಸಾಧ್ಯವಿಲ್ಲ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g