ನೂತನ ಗಂಗಾ ಮತಸ್ಥರ ಸಮುದಾಯ ಭವನವನ್ನು ಶಾಸಕ ಸಿ,ಟಿ, ರವಿ ಉದ್ಘಾಟನೆ
1 min readಜಿಲ್ಲಾ ಗಂಗಾ ಮತಸ್ಥರ ಸಂಘ, ಜಿಲ್ಲಾ ಗಂಗಾಮತ ನೌಕರರ ಕ್ಷೇಮಾಭೀವೃದ್ಧಿ ಸಂಘ, ತಾಲೂಕು ಗಂಗಾ ಮತಸ್ಥರ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶರಣ ಅಂಬಿಗರ ಚೌಡಯ್ಯ ಜಯಂತಿ ಹಾಗೂ ನೂತನ ಗಂಗಾ ಮತಸ್ಥರ ಸಮುದಾಯ ಭವನವನ್ನು ಶಾಸಕ ಸಿ,ಟಿ, ರವಿ ಉದ್ಘಾಟನೆ ಮಾಡಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g