ರಾಷ್ಟ್ರ ಧರ್ಮ ಪರಿಪಾಲಿಸುವುದು ಎಲ್ಲಾ ಧರ್ಮದ ಕರ್ತವ್ಯ _ರಂಭಾಪುರಿ ಶ್ರೀ
1 min readಚಿಕ್ಕಮಗಳುರು: ಧರ್ಮಕ್ಕೂ_ರಾಷ್ಟ್ರಕ್ಕೂ ಬಹಳ ವೈತ್ಯಾಸ ಇದೆ. ರಾಷ್ಟ್ರ ಧರ್ಮ ಪರಿಪಾಲಿಸುವುದು ಎಲ್ಲಾ ಧರ್ಮದ ಕರ್ತವ್ಯ ಎಂದು ಹಿಜಾಬ್ ವಿವಾದಕ್ಕೆ ಕುರಿತಂತೆ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.ಬುಧವಾರ ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಮನೆ ಹಾಗೂ ಹೊರಭಾಗದಲ್ಲಿ ಅವರ ಧಾರ್ಮಿಕ ಕುರುಹು, ಚಿಹ್ನೆಗಳನ್ನ ಆಚರಿಸಿಕೊಂಡು ಬರಲಿ. ಶಿಕ್ಷಣ ಕ್ಷೇತ್ರಸಲ್ಲಿ ಸಮವಸ್ತ್ರ ಇರಬೇಕು ಎಂಬ ಕೋರ್ಟ್ ತೀರ್ಪು ಸ್ವಾಗತಾರ್ಹ. ಕೋರ್ಟ್ ತೀರ್ಪು ಪ್ರಶ್ನಿಸಿ ಮೇಲ್ಮನವಿ ಹೋಗೋದು ಒಳ್ಳೆಯದಲ್ಲ. ಡಾ.ಬಿ.ಆರ್. ಅಂಬೇಡ್ಕರ್ ಕೂಡ ಸಂವಿಧಾನದಲ್ಲಿ ಇದೇ ಭಾವನೆ ಹೇಳಿದ್ದಾರೆ ಎಂದು ನುಡಿದರು.
ಕೋರ್ಟ್ ತೀರ್ಪಿಗೆ ಎಲ್ಲರೂ ಬದ್ಧರಾಗಿ ಶಾಂತಿ, ಸಂಯಮ ಕಾಪಾಡುವಂತೆ ಶ್ರೀಗಳು ಎಲ್ಲರಲ್ಲಿ ಮನವಿ ಮಾಡಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g