ಕೆ.ಎಸ್.ಆರ್.ಟಿ.ಬಸ್ ನಿಲ್ದಾಣದಲ್ಲಿ ನೀರು ಇಲ್ಲದೆ ಮೂತ್ರಾಲಾಯಕ್ಕೆ ಬೀಗ !!
1 min readಚಿಕ್ಕಮಗಳೂರು: ನಗರದ ಕೇಂದ್ರ ಸ್ಥಾನವಾದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ನೀರು ಇಲ್ಲದೆ ಮೂತ್ರಾಲಾಯಕ್ಕೆ ಬೀಗ ಹಾಕಿರುವ ಘಟನೆ ಇಂದು ನಡೆದಿದೆ.
ಸಾಮಾನ್ಯವಾಗಿ ದೂರದ ಊರಿನಿಂದ ಬಂದು ಹೋಗುವ ಪ್ರಯಾಣಿಕರು, ಅವರದೇ ಸಿಬ್ಬಂದಿಗಳದ ಡೈವರ್ ಕಂಡಕ್ಟರ್ ಗಳು, ಬಸ್ ನಿಲ್ದಾಣದಲ್ಲಿನ ವ್ಯಾಪಾರಸ್ಥರು, ವಿದ್ಯಾರ್ಥಿಗಳು ಇಲ್ಲಿನಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಮೂತ್ರ ವಿಸರ್ಜನೆ ಮಾಡಲಾಗದೆ ಪರದಡುತ್ತಿರುವಂತಹ ದೃಶ್ಯಗಳು ಕಂಡುಬಂದಿದ್ದೆ.
ಜಿಲ್ಲಾ ಕೇಂದ್ರದ ಮಧ್ಯಭಾಗದಲ್ಲಿಯೇ ಈ ರೀತಿಯ ನೀರಿನ ಸಮಸ್ಯೆ ಕಂಡುಬಂದಿರುವುದಿರುವುದು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ನಿರ್ಲಕ್ಷ್ಯದ ಆಡಳಿತದ ಪ್ರತಿಬಿಂಬವಾಗಿದ್ದು.
ನೀರಿನ ಸಮಸ್ಯೆ ಬಗ್ಗೆ ಕೆಲ ಸಿಬ್ಬಂದಿಗಳುನ್ನು ಕೇಳಿದಾಗ ನೀರಿನ ಮೋಟಾರ್ ಸುಟ್ಟು ಹೂಗಿದ್ದು ಮೇಕಾನಿಕ್ ಬಂದ ಮೇಲೆ ಸರಿ ಮಾಡಿಸುತ್ತೆವೆ ಎಂಬ ಉಡಫೆ ಉತ್ತರವನ್ನು ನೀಡುತ್ತಾರೆ.
ಈ ಬಗ್ಗೆ ಪೋನ್ ಮೂಲಕ ಮಾಹಿತಿಗೆ ಪಡೆಯಲು ನಿಯಂತ್ರಣಧಿಕಾರಿಯವರನ್ನು ಸಂಪರ್ಕಿಸಿದ್ದರೆ ಅವರ ಪೋನ್ ವ್ಯಾಪ್ತಿಯ ಪ್ರದೇಶದ ಹೋಗಿದ್ದರೆ ಎಂಬ ಮಾಹಿತಿ ಬರುತ್ತಿದೆ.
ಈ ಎಲ್ಲಾ ಲಕ್ಷಣಗಳನ್ನು ನೋಡಿದರೆ ಅಧಿಕಾರಿಗಳಿಗೆ ಕೆಲಸ ಮಾಡುವ ಬಗ್ಗೆ ಯಾವುದೇ ರೀತಿಯ ಜವಾಬ್ದಾರಿ ಇಲ್ಲದಂತೆ ಕಾಣುತ್ತದೆ ಎಂದು ನಿಲ್ದಾಣದಲ್ಲಿದ ಪ್ರಯಾಣಿಕರರು ದೂರಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g