ಸ್ವಂತ ಬಳಕೆಯ ವಾಹನಗಳನ್ನು ಬಾಡಿಗೆಗೆ ಬಳಸಂದಂತೆ ಕ್ರಮಕ್ಕೆ ಒತ್ತಾಯ
1 min read
ಚಿಕ್ಕಮಗಳೂರು – ಸ್ವಂತ ಬಳಕೆಯ ವಾಹನಗಳನ್ನು ಬಾಡಿಗೆಗೆ ಬಳಸುತ್ತಿದ್ದು ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಟ್ಯಾಕ್ಸಿ ಡ್ರೆöÊವರ್ ಆರ್ಗನೈ ಜೇಷನ್ ಮುಖಂಡರು ಆಗ್ರಹಿಸಿದರು. ವಾಹನ ಚಾಲಕ ಮತ್ತು ಮಾಲೀಕರ ಉಳಿವಿಗಾಗಿ ಕರ್ನಾಟಕ ಟ್ಯಾಕ್ಸಿ ಡ್ರೆöÊವರ್ ಆಗ್ನೆöÊಜೇಷನ್ ಸಂಘವನ್ನು ರಚಿಸಿಕೊಂಡಿದ್ದು, ಇದರ ಜಿಲ್ಲಾ ಘಟಕದ ಉದ್ಘಾಟನೆಯನ್ನು ನಾಳೆ ಕುವೆಂಪು ಕಲಾ ಮಂದಿರದಲ್ಲಿ ಬೆಳ್ಳಗೆ 10 – 30 ಕ್ಕೆ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಕಳ್ಳ ಟ್ಯಾಕ್ಸಿ ಓಡಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸಂಬAಧ ಪಟ್ಟ ಅಧಿಕಾರಿಗಳೊಂದಿಗೆ ಸೇರಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g