ನೀತಿ ಮತ್ತು ಅಭಿವೃದ್ಧಿ ಪರವಾಗಿ ನಡೆದುಕೊಂಡಿದ್ದೇನೆ
1 min readದ್ವೇಷದ ರಾಜಕಾರಣ ಮಾಡಿಲ್ಲ ನಾವು ಅಭಿವೃದ್ದಿ ರಾಜಕಾರಣ ಮಾಡಿದ್ದೇವೆ ಎಂದು ಶಾಸಕ ಸಿಟಿ ರವಿ ಮಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಅಭಿವೃದ್ದಿ ಹಾಗೂ ನೂತನ ಬಸ್ ನಿಲ್ದಾಣ ಉದ್ಘಾಟಸಿ ಮಾತನಾಡಿದ್ದಾರೆ.
ನಾಲ್ಕು ಅವಧಿಯಲ್ಲಿ ಶಾಸಕನಾಗಿದ್ದರೂ ಕ್ಷೇತ್ರ ಅಥವಾ ಪಕ್ಷದಲ್ಲಿ ಎಂದಿಗೂ ದ್ವೇಷದ ರಾಜ ಕಾರಣ ಮಾಡಿಲ್ಲ. ನೀತಿ ಮತ್ತು ಅಭಿವೃದ್ಧಿ ಪರವಾಗಿ ನಡೆದುಕೊಂಡಿದ್ದೇನೆ. ಮಲ್ಲೇನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಗೆ 13.17 ಕೋಟಿ ರೂಪಾಯಿ ಅನುದಾನದ ಅಭಿವೃದ್ದಿ ಕಾಮಗಾರಿಗೆ ಶಂಕು ಸ್ಥಾಪನೆ ಹಾಗೂ ಉದ್ಘಾನೆ ಮಾಡಲಾಗಿದೆ. ದೇವಿರಮ್ಮ ದೇವಾಲಕ್ಕೆ ಸಾಗುವ ರಸ್ತೆ. ಕುಮಾರಗಿರಿ ರಸ್ತೆ. ಮುತ್ತಿನ ಪುರ , ನಾಗೇನಹಳ್ಳಿ ರಸ್ತೆ . ಪಶುವೈದ್ಯ ಆಸ್ಪತ್ರೆ ಸೇರಿದಂತೆ ಹಲವು ಕಾರ್ಯಗಳಿಗೆ ಚಾಲನೆ ನೀಡಲಾಯಿತ್ತು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g