May 6, 2024

MALNAD TV

HEART OF COFFEE CITY

ಕಾಯಕಲ್ಪಕ್ಕಾಗಿ ಕಾಯುತ್ತಿರುವ ಸರ್ಕಾರಿ ಶಾಲೆ

1 min read

ಚಿಕ್ಕಮಗಳೂರು : ಶೃಂಗೇರಿ ಮಣ್ಣಲ್ಲಿ ಹುಟ್ಟುವುದೇ ಪುಣ್ಯ. ಈ ಮಣ್ಣಲ್ಲಿ ಹುಟ್ಟಿ ಆಡಿ-ಬೆಳೆದ ಆ ಪರಮಪುರುಷನ ಹೆಸರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಚಿರಪರಿಚಿತ. ಅಜರಾಮರ. ಈ ಮಣ್ಣ ಕಣ-ಕಣದಲ್ಲೂ ಆ ದೈವಿಪುರುಷನ ಹೆಜ್ಜೆಯ ಅಚ್ಚಿವೆ. ಆದ್ರೀಗ, ಹೆತ್ತವರ ಇಂಗ್ಲಿಷ್ ಮೋಹ, ಸರ್ಕಾರದ ಬೇಜವಾಬ್ದಾರಿತನದಿಂದ ಆ ಹೆಜ್ಜೆ ಗುರುತುಗಳೇ ನಶಿಸಿ ಹೋಗುವ ಹೊಸ್ತಿಲಲ್ಲಿದೆ. ಶೃಂಗೇರಿಯ 33ನೇ ಜಗದ್ಗುರು ಚಂದ್ರಶೇಖರ ಭಾರತೀ ಸ್ವಾಮಿಜಿಗಳು ಪ್ರಾಥಮಿಕ ಶಿಕ್ಷಣ ಮುಗಿಸಿದ ಶಾಲೆಯೇ ಜೀವಂತ ಆ್ಯಂಟಿಕ್ ಪೀಸ್. ಆದ್ರೀಗ, ಸರ್ಕಾರ ಅಂತಹಾ ರಚಿಸಲಾಗದ, ಸೃಷ್ಠಿಸಲಾಗ, ನಿರ್ಮಿಸಲಾಗದಂತಹಾ ಶಾಲೆಯನ್ನೇ ಮುಚ್ಚುವ ಹಂತಕ್ಕೆ ತಂದು ನಿಲ್ಲಿಸಿದೆ. ಇದು ಶೃಂಗೇರಿ ಶಾರದಾಂಭೆಯ ದೌರ್ಭಾಗ್ಯದ ಕಥೆ…..

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!