May 6, 2024

MALNAD TV

HEART OF COFFEE CITY

ಹೊಲಗಳಿಗೆ ನೀರು ನುಗ್ಗಿದ್ದರಿಂದ ಕಟಾವು ಮಾಡಿದ್ದ ರಾಗಿ ಬೆಳೆ ನಾಶ

1 min read

ಕಾಫಿನಾಡ ಬಯಲುಸೀಮೆ ಭಾಗದಲ್ಲಿ ವರುಣನ ಅಬ್ಬರ ಜೋರಾಗಿದೆ. ಜನ ರಾತ್ರಿ ಮಲಗುವಾಗ ಎಲ್ಲವೂ ಚೆನ್ನಾಗೇ ಇತ್ತು. ಆದ್ರೆ, ಬೆಳಗ್ಗೆ ಎದ್ದು ನೋಡುವಾಗ ಏನೂ ಉಳಿದಿರಲಿಲ್ಲ. ಮಳೆ ನೀರಲ್ಲಿ ಬೆಳೆ ಎಲ್ಲಾ ಕೊಚ್ಚಿ ಹೋಗಿತ್ತು. ಹೊಲ-ಗದ್ದೆಗಳಲ್ಲಿ ಮಳೆ ನೀರು ಅಡಿಎತ್ತರಕ್ಕೆ ನಿಂತಿತ್ರು. ಜಮೀನುಗಳು ಜಲಾವೃತವಾಗಿದ್ವು. ಕೆರೆಗಳು ಕೋಡಿ ಬಿದ್ದು ಎಲ್ಲೆಂದರಲ್ಲಿ ನೀರು ನುಗ್ಗಿತ್ತು. ರಸ್ತೆಗಳು ಮುಳುಗಡೆಯಾಗಿ ಹಳ್ಳಿಗಳ ಸಂರ‍್ಕವೇ ಕಡಿತವಾಗಿತ್ತು. ಈ ಮಧ್ಯೆಯೂ ಜನ ಕೆರಗಳು ತುಂಬಿದ ಸಂತಸಕ್ಕೆ ತೆಪೆÇ್ಪೀತ್ಸವ ಮಾಡಿ ಸಂಭ್ರಮಿಸಿದ್ದಾರೆ. ಮಳೆಯಿಂದ ಖುಷಿ ಪಟ್ಟಿದ್ದಾರೆ. ಕಂಡು ಕೇಳರಿಯದ ಮಳೆಗೆ ಬಯಲು ಸೀಮೆ ಕಂಗಾಲು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!