ಹೊಲಗಳಿಗೆ ನೀರು ನುಗ್ಗಿದ್ದರಿಂದ ಕಟಾವು ಮಾಡಿದ್ದ ರಾಗಿ ಬೆಳೆ ನಾಶ
1 min readಕಾಫಿನಾಡ ಬಯಲುಸೀಮೆ ಭಾಗದಲ್ಲಿ ವರುಣನ ಅಬ್ಬರ ಜೋರಾಗಿದೆ. ಜನ ರಾತ್ರಿ ಮಲಗುವಾಗ ಎಲ್ಲವೂ ಚೆನ್ನಾಗೇ ಇತ್ತು. ಆದ್ರೆ, ಬೆಳಗ್ಗೆ ಎದ್ದು ನೋಡುವಾಗ ಏನೂ ಉಳಿದಿರಲಿಲ್ಲ. ಮಳೆ ನೀರಲ್ಲಿ ಬೆಳೆ ಎಲ್ಲಾ ಕೊಚ್ಚಿ ಹೋಗಿತ್ತು. ಹೊಲ-ಗದ್ದೆಗಳಲ್ಲಿ ಮಳೆ ನೀರು ಅಡಿಎತ್ತರಕ್ಕೆ ನಿಂತಿತ್ರು. ಜಮೀನುಗಳು ಜಲಾವೃತವಾಗಿದ್ವು. ಕೆರೆಗಳು ಕೋಡಿ ಬಿದ್ದು ಎಲ್ಲೆಂದರಲ್ಲಿ ನೀರು ನುಗ್ಗಿತ್ತು. ರಸ್ತೆಗಳು ಮುಳುಗಡೆಯಾಗಿ ಹಳ್ಳಿಗಳ ಸಂರ್ಕವೇ ಕಡಿತವಾಗಿತ್ತು. ಈ ಮಧ್ಯೆಯೂ ಜನ ಕೆರಗಳು ತುಂಬಿದ ಸಂತಸಕ್ಕೆ ತೆಪೆÇ್ಪೀತ್ಸವ ಮಾಡಿ ಸಂಭ್ರಮಿಸಿದ್ದಾರೆ. ಮಳೆಯಿಂದ ಖುಷಿ ಪಟ್ಟಿದ್ದಾರೆ. ಕಂಡು ಕೇಳರಿಯದ ಮಳೆಗೆ ಬಯಲು ಸೀಮೆ ಕಂಗಾಲು
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g