ಭೂಮಿ ಕೇಂದ್ರದ ಅಕ್ರಮ ತನಿಖೆಗೆ ಒತ್ತಾಯ
1 min readಚಿಕ್ಕಮಗಳೂರು: ಕಡೂರು ತಾಲೂಕು ಭೂಮಿ ಕೇಂದ್ರದಲ್ಲಿ ನಡೆದ ಭೂಮಿ ಮಂಜೂರು ಅಕ್ರಮದ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳು ಬೇಕು ಇಲ್ಲವಾದ್ರೆ ಮುಖ್ಯ ಮಂತ್ರಿ ನಿವಾಸ ಎದರು ಪ್ರತಿಭಟನೆ ನಡೆಸಲಾಗುತ್ತೆ ಎಂದು ಕರ್ನಾಟಕ ಮಾಹಿತಿ ಹಕ್ಕಗಳ ವೇಧಿಕೆ ಜಿಲ್ಲಾಧ್ಯಕ್ಷ ಆನಂದನಾಯ್ಕ ಹಳೇಹಟ್ಟಿ ಎಚ್ಚರಿಕರ ನೀಡಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g